ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Elections 2023) ನಾಮಪತ್ರ ಸಲ್ಲಿಕೆ ಮಾಡಲು ನಾಳೆ ಕೊನೆಯ ದಿನವಾಗಿದ್ದು, ಈ ನಡುವೆ ಜೆಡಿಎಸ್ ತನ್ನ ಮೂರನೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಿಂದ ರೆಬೆಲ್ ಆಗಿ ಬಂದ ಹಲವು ನಾಯಕರಿಗೆ ಟಿಕೆಟ್ ನೀಡಲಾಗಿದೆ. ಪಟ್ಟಿಯಲ್ಲಿ 59 ಕ್ಷೇತ್ರಗಳಿಗೆ ಜೆಡಿಎಸ್ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಉಳಿದಂತೆ ಜೆಡಿಎಸ್ ಮೊದಲ ಪಟ್ಟಿಯಲ್ಲಿ 93 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿತ್ತು. ಎರಡನೇ ಪಟ್ಟಿಯಲ್ಲಿ 49 ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿತ್ತು, ಸದ್ಯ 59 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಇನ್ನು, ರಾಜ್ಯದ 7 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ, ಅನ್ಯ ಅಭ್ಯರ್ಥಿಗಳಿಗೆ ಬೆಂಬಲ ನೀಡಿದೆ. ನಂಜನಗೂಡು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ್ ಗೆ ಬೆಂಬಲ ಸೂಚಿಸಲಾಗಿದೆ.
ಘೋಷಣೆಯಾಗಿದ್ದ ಪಕ್ಷದ ಅಭ್ಯರ್ಥಿಗಳ ಬದಲಾವಣೆ ಪಟ್ಟಿ
ಬಸವನಬಾಗೇವಾಡಿ -ಸೋಮನಗೌಡ ಪಾಟೀಲ್ (ಪರಮಾನಂದ ಬಸಪ್ಪ ತನಿಖೆದಾರ್)
ಬಸವಕಲ್ಯಾಣ -ಸಂಜಯ್ ವಾಡೇಕರ್ (ಸೈಯದ್ ಯಶ್ರಬ್ ಅಲಿ ಖಾದ್ರಿ)
ಬೀದರ್ -ಸೂರ್ಯಕಾಂತ ನಾಗರಮಾರಪಲ್ಲಿ (ರಮೇಶ್ ಪಾಟೀಲ್ ಸೋಲಾಪುರ)
ಕುಷ್ಟಗಿ -ಶರಣಪ್ಪ ಕುಂಬಾರ (ತುಕರಾಂ ಸುರ್ವೆ)
ಹರಗಿಬೊಮ್ಮನಹಳ್ಳಿ - ನೇಮಿರಾಜ ನಾಯ್ಕ್ (ಪರಮೇಶ್ವರಪ್ಪ)
ಬಳ್ಳಾರಿ ನಗರ -ಅನಿಲ್ ಲಾಡ್ (ಅಲ್ಲಾಭಕ್ಷ ಮುನ್ನಾ)
ಚನ್ನಗಿರಿ -ತೇಜಸ್ವಿ ಪಟೇಲ್ (ಎಂ ಯೋಗೇಶ್)
ಮೂಡಿಗೆರೆ (ಎಸ್ಸಿ) -ಎಂಪಿ ಕುಮಾರಸ್ವಾಮಿ (ಬಿಬಿ ನಿಂಗಯ್ಯ)
ರಾಜಾಜಿನಗರ - ಡಾ ಅಂಜನಪ್ಪ (ಗಂಗಾಧರ ಮೂರ್ತಿ)
ಬೆಂಗಳೂರು ದಕ್ಷಿಣ -ರಾಜಗೋಪಾಲರೆಡ್ಡಿ (ಆರ್ ಪ್ರಭಾಕರ್ ರೆಡ್ಡಿ)
ಮಂಡ್ಯ - ಬಿಆರ್ ರಾಮಚಂದ್ರ (ಎಂ ಶ್ರೀನಿವಾಸ್)
ವರುಣಾ -ಡಾ ಭಾರತಿ ಶಂಕರ್ (ಅಭಿಷೇಕ್)
ಘೋಷಣೆಯಾದ ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ:
ನಿಪ್ಪಾಣಿ -ರಾಜು ಮಾರುತಿ ಪವಾರ್
ಚಿಕ್ಕೋಡಿ -ಸದಾಶಿವ ವಾಳಕೆ
ಕಾಗವಾಡ -ಮಲ್ಲಪ್ಪ ಎಂ ಚುಂಗ
ಹುಕ್ಕೇರಿ -ಬಸವರಾಜಗೌಡ ಪಾಟೀಲ್
ಅರಭಾವಿ - ಪ್ರಕಾಶ ಕಾಶ ಶೆಟ್ಟಿ
ಶಿವಮೊಗ್ಗ ನಗರ -ಆಯನೂರು ಮಂಜುನಾಥ್
ಯಮಕನಮರಡಿ -ಮಾರುತಿ ಮಲ್ಲಪ್ಪ ಅಷ್ಟಗಿ
ಬೆಳಗಾವಿ ಉತ್ತರ -ಶಿವಾನಂದ ಮುಗಲಿಹಾಳ್
ಬೆಳಗಾವಿ ದಕ್ಷಿಣ -ಶ್ರೀನಿವಾಸ್ ತೋಳಲ್ಕರ್
ಬೆಳಗಾವಿ ಗ್ರಾಮಾಂತರ -ಶಂಕರಗೌಡ ರುದ್ರಗೌಡ ಪಾಟೀಲ್
ರಾಮದುರ್ಗ - ಪ್ರಕಾಶ್ ಮುಧೋಳ
ಮುಧೋಳ -ಧರ್ಮರಾಜ್ ವಿಠ್ಠಲ್ ದೊಡ್ಮನಿ
ತೇರದಾಳ -ಸುರೇಶ್ ಅರ್ಜುನ್ ಮಡಿವಾಳರ್
ಜಮಖಂಡಿ -ಯಾಕೂಬ್ ಬಾಬಲಾಲ್ ಕಪಡೇವಾಲ
ಬೀಳಗಿ -ರುಕ್ಕುದ್ದೀನ್ ಸೌದಗರ್
ಬಾಗಲಕೋಟೆ -ದೇವರಾಜ ಪಾಟೀಲ್
ಹುನಗುಂದ -ಶಿವಪ್ಪ ಮಹದೇವಪ್ಪ ಬೋಲಿ
ವಿಜಯಪುರ -ಬಂಡೇನವಾಜ್ ನಾಜರಿ
ಸುರಪುರ -ಶ್ರವಣಕುಮಾರ ನಾಯ್ಕ್
ಕಲಬುರಗಿ ದಕ್ಷಿಣ -ಕೃಷ್ಣಾರೆಡ್ಡಿ
ಔರಾದ್ -ಜೈಸಿಂಗ್ ರಾಥೋಡ್
ರಾಯಚೂರು ನಗರ -ಈ.ವಿನಯ್ ಕುಮಾರ್
ಮಸ್ಕಿ -ರಾಘವೇಂದ್ರ ನಾಯಕ
ಕನಕಗಿರಿ -ರಾಜಗೋಪಾಲ
ಯಲಬುರ್ಗಾ -ಮಲ್ಲನಗೌಡ ಸಿದ್ದಪ್ಪ ಕೋಣನಗೌಡ
ಕೊಪ್ಪಳ -ಚಂದ್ರಶೇಖರ
ಶಿರಹಟ್ಟಿ -ಹನುಮಂತಪ್ಪ ನಾಯಕ
ಗದಗ -ಯಂಕನಗೌಡ ಗೋವಿಂದಗೌಡರ
ರೋಣ -ಮುಗದಮ್ ಸಾಬ್ ಮುಧೋಳ
ಚಿತ್ರದುರ್ಗ -ರಘು ಆಚಾರ್
ರಾಜರಾಜೇಶ್ವರಿನಗರ -ಡಾ.ನಾರಾಯಣಸ್ವಾಮಿ
ಮಲ್ಲೇಶ್ವರಂ -ಉತ್ಕರ್ಷ್
ಚಿಕ್ಕಪೇಟೆ -ಇಮ್ರಾನ್ ಪಾಷಾ
ಚಾಮರಾಜಪೇಟೆ -ಗೋವಿಂದರಾಜ್
ಪದ್ಮನಾಭನಗರ -ಬಿ.ಮಂಜುನಾಥ
ಬಿಟಿಎಂ ಲೇಔಟ್ -ವೆಂಕಟೇಶ್
ಜಯನಗರ -ಕಾಳೇಗೌಡ
ಬೊಮ್ಮನಹಳ್ಳಿ -ನಾರಾಯಣರಾಜು
ಅರಸೀಕೆರೆ -ಎನ್.ಆರ್.ಸಂತೋಷ್
ಮೂಡಬಿದ್ರೆ -ಅಮರಶ್ರೀ
ಸುಳ್ಯ -ಹೆಚ್.ಎನ್.ವೆಂಕಟೇಶ್
ವಿರಾಜಪೇಟೆ -ಮನ್ಸೂರ್ ಅಲಿ
ಚಾಮರಾಜ -ಹೆಚ್.ಕೆ.ರಮೇಶ್
ನರಸಿಂಹರಾಜ -ಅಬ್ದುಲ್ ಖಾದರ್ ಶಾಹಿದ್
ಚಾಮರಾಜನಗರ -ಮಲ್ಲಿಕಾರ್ಜುನ ಸ್ವಾಮಿ
ಕೂಡ್ಲಿಗಿ -ಕೋಡಿಹಳ್ಳಿ ಭೀಮಪ್ಪ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ