Karnataka District Wise Election Results: ನಿಮ್ಮ ಜಿಲ್ಲೆಯ ನಿಮ್ಮ ಕ್ಷೇತ್ರದ ಕ್ಷಣ ಕ್ಷಣದ ಮಾಹಿತಿಯನ್ನು ಸಹ ನೀವು ಇಲ್ಲಿ ತಿಳಿದುಕೊಳ್ಳಬಹುದು.
ಹೊನ್ನಾಳಿಯಲ್ಲಿ ಹೀನಾಯವಾಗಿ ಸೋತ ಎಂ.ಪಿ. ರೇಣುಕಾಚಾರ್ಯ ಕಣ್ಣೀರು ಹಾಕಿದ್ದಾರೆ. ತಮ್ಮ ಮನೆಗೆ ಆಗಮಿಸಿದ ಕಾರ್ಯಕರ್ತರ ಮುಂದೆ ಕಣ್ಣೀರಿಟ್ಟ ರೇಣುಕಾಚಾರ್ಯ, ಕ್ಷೇತ್ರದ ಜನರಿಗೆ ಸಾಕಷ್ಟು ಕೆಲಸ ಮಾಡಿ ಕೊಟ್ಟರು ಗೆಲ್ಲಲಿಲ್ಲ ಅಂತ ಕಣ್ಣೀರು ಹಾಕಿದ್ದಾರೆ.
ಸಿಎಂ ಆಗಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ ಅಂತ ಯಾದಗಿರಿಯಲ್ಲಿ ಕಾಂಗ್ರೆಸ್ ವಿಜೇತ ಅಭ್ಯರ್ಥಿ ಶರಣಬಸಪ್ಪಗೌಡ ದರ್ಶನಾಪುರ ಹೇಳಿದ್ದಾರೆ. ನಾನು ಐದು ಬಾರಿ ಗೆದ್ದಿದ್ದೆನೆ ನನಗು ಸಿಎಂ ಆಗುವ ಆಸೆ ಇದೆ, ಆದ್ರೆ ಪಕ್ಷ ಈ ಬಗ್ಗೆ ನಿರ್ಧಾರ ಮಾಡುತ್ತದೆ. ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ತಿರ್ಮಾನ ಮಾಡಲಾಗುತ್ತದೆ ಎಂದಿದ್ದಾರೆ.
ಬಿಜೆಪಿ ಸೋಲಿನ ಸಂಪೂರ್ಣ ಜವಾಬ್ದಾರಿ ನನ್ನದೇ ಅಂತ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸೋಲಿಗೆ ಹಲವಾರು ಕಾರಣಗಳಿವೆ, ಸೋಲಿನ ಪರಾಮರ್ಶೆ ಮಾಡಿಕೊಳ್ತೇವೆ. ಹಿರಿಯ ನಾಯಕರ ಜೊತೆ ಕುಳಿತು ಚರ್ಚಿಸ್ತೇವೆ ಎಂದಿದ್ದಾರೆ.
ಕೋಲಾರದ ಮಾಲೂರು ಕ್ಷೇತ್ರದ ಫಲಿತಾಂಶದಲ್ಲಿ ಉಂಟಾಗಿದ್ದ ಗೊಂದಲಕ್ಕೆ ತೆರೆ ಬಿದ್ದಿದೆ. ಕಾಂಗ್ರೆಸ್ ಅಭ್ಯರ್ಥಿ ಕೆವೈ ನಂಜೇಗೌಡ ಗೆಲುವು ಅಂತ ಘೋಷಿಸಲಾಗಿದೆ. ವಿವಿ ಪ್ಯಾಟ್ ಮತ ಎಣಿಕೆಯಲ್ಲಿ EVM ಮತಗಳ ಹೊಂದಾಣಿಕೆಯಾಗಿದ್ದು, ಬಿಜೆಪಿ ಅಭ್ಯರ್ಥಿ ಮಂಜುನಾಥ್ ಗೌಡಗೆ ಸೋಲಾಗಿದೆ.
ಶಿಗ್ಗಾವಿಯಿಂದ ಬೆಂಗಳೂರಿನತ್ತ ಬಸವರಾಜ್ ಬೊಮ್ಮಾಯಿ ಪ್ರಯಾಣ ಬೆಳೆಸಿದ್ದಾರೆ. ಬೆಂಗಳೂರಿನಲ್ಲಿ ಗವರ್ನರ್ ಭೇಟಿಯಾಗಿ ರಾಜೀನಾಮೆ ಸಲ್ಲಿಕೆ ಮಾಡಲಿದ್ದಾರೆ.
ಚುನಾವಣೆಯಲ್ಲಿ ಸೋಲು ಕಂಡಿದ್ದಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆಗೆ ಮುಂದಾಗಿದ್ದಾರೆ ಬಸವರಾಜ ಬೊಮ್ಮಾಯಿ. ಬಹುತೇಕ ಇಂದು ರಾತ್ರಿಯೇ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ ಬೊಮ್ಮಾಯಿ.
ಸೋತ ಸಚಿವರರ ಪಟ್ಟಿ ಹೀಗಿದೆ
1- ಗೋವಿಂದ ಕಾರಜೋಳ
2- ಜೆ. ಸಿ. ಮಾಧುಸ್ವಾಮಿ
3 ಬಿ. ಸಿ. ಪಾಟೀಲ
4- ಶಂಕರ ಪಾಟೀಲ
ಮುನೇನಕೊಪ್ಪ
5 -ಹಾಲಪ್ಪ ಆಚಾರ್
6- ಬಿ. ಶ್ರೀರಾಮುಲು
7 -ಡಾ. ಕೆ. ಸುಧಾಕರ್
8- ವಿ. ಸೋಮಣ್ಣ (ಎರಡೂ ಕಡೆ)
9- ನಾರಾಯಣಗೌಡ
10- ಬಿ. ಸಿ. ನಾಗೇಶ್
11- ಮುರುಗೇಶ ನಿರಾಣಿ
12 -ಎಂ. ಟಿ. ಬಿ. ನಾಗರಾಜ್
ರಾಮನಗರ ವಿಧಾನಸಭಾ ಕ್ಷೇತ್ರಗಳ ಸಂಪೂರ್ಣ ವಿವರ ಹೀಗಿದೆ
ರಾಮನಗರ ವಿಧಾನಸಭಾ ಕ್ಷೇತ್ರ
ಕಾಂಗ್ರೆಸ್-87690
ಜೆಡಿಎಸ್-76975
ಬಿಜೆಪಿ-12912
ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ಗೆಲುವು
ಲೀಡ್-10715
***
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ
ಕಾಂಗ್ರೆಸ್-15374
ಜೆಡಿಎಸ್-965922
ಬಿಜೆಪಿ-80677
ಜೆಡಿಎಸ್ ಮಾಜಿ ಸಿಎಂ ಕುಮಾರಸ್ವಾಮಿ ಗೆಲುವು
ಲೀಡ್-15915
**
ಕನಕಪುರ ವಿಧಾನಸಭಾ ಕ್ಷೇತ್ರ
ಕಾಂಗ್ರೆಸ್-143023
ಜೆಡಿಎಸ್-20631
ಬಿಜೆಪಿ-19753
ಕಾಂಗ್ರೆಸ್ ನ ಡಿ.ಕೆ.ಶಿವಕುಮಾರ್ ಗೆಲುವು.
ಲೀಡ್-122392
****
ಮಾಗಡಿ ವಿಧಾನಸಭಾ ಕ್ಷೇತ್ರ
ಕಾಂಗ್ರೆಸ್-94650
ಜೆಡಿಎಸ್-82811
ಬಿಜೆಪಿ-20197
ಕಾಂಗ್ರೆಸ್ ನ ಹೆಚ್.ಸಿ.ಬಾಲಕೃಷ್ಣ ಗೆಲುವು
ಲೀಡ್-11839
ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ:
ಬಿಜೆಪಿ ಅಭ್ಯರ್ಥಿ ಶರಣು ಸಲಗರ ಗೆಲುವು.
ಶರಣು ಸಲಗರ (ಬಿಜೆಪಿ) : 92920
ವಿಜಯಸಿಂಗ್ (ಕಾಂಗ್ರೆಸ್) : 78505
ಸಂಜಯ್ ವಾಡೇಕರ್ (ಜೆಡಿಎಸ್) : 1526
ಶರಣು ಸಲಗರ ಗೆಲುವಿನ ಅಂತರ 14415
—————-
ಹುಮನಬಾದ್ ವಿಧಾನಸಭಾ ಕ್ಷೇತ್ರ
ಬಿಜೆಪಿ ಅಭ್ಯರ್ಥಿ ಸಿದ್ದು ಪಾಟೀಲ ಗೆಲುವು.
ಸಿದ್ದು ಪಾಟೀಲ (ಬಿಜೆಪಿ) : 75515
ರಾಜಶೇಖರ ಪಾಟೀಲ (ಕಾಂಗ್ರೆಸ್) : 73921
ಸಿಎಂ ಫೈಜ್ (ಜೆಡಿಎಸ್) : 25900
ಗೆಲುವಿನ ಅಂತರ 1594
…………………………………………….
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ
ಬಿಜೆಪಿ ಅಭ್ಯರ್ಥಿ ಶೈಲೇಂದ್ರ ಬೇಲ್ದಾಳೆ ಗೆಲುವು.
ಶೈಲೇಂದ್ರ ಬೇಲ್ದಾಳೆ (ಬಿಜೆಪಿ) : 49872
ಅಶೋಕ ಖೇಣಿ (ಕಾಂಗ್ರೆಸ್) : 48609
ಬಂಡೆಪ್ಪ ಖಾಶೆಂಪೂರ (ಜೆಡಿಎಸ್) : 31374
ಗೆಲುವಿನ ಅಂತರ 1263
——————————–
ಬೀದರ್ ಉತ್ತರ ವಿಧಾನಸಭಾ ಕ್ಷೇತ್ರ
ಕಾಂಗ್ರೆಸ್ ಅಭ್ಯರ್ಥಿ ರಹೀಂ ಖಾನ್ ಗೆಲುವು.
ರಹೀಂ ಖಾನ್ (ಕಾಂಗ್ರೆಸ್) : 69165
ಸೂರ್ಯಕಾಂತ ನಾಗಮಾರಪಳ್ಳಿ (ಜೆಡಿಎಸ್) : 58385
ಈಶ್ವರ ಸಿಂಗ್ ಠಾಕೂರ್ (ಬಿಜೆಪಿ) : 17779
ಗೆಲುವಿನ 10780 ಅಂತರ
————————————-
ಭಾಲ್ಕಿ ವಿಧಾನಸಭಾ ಕ್ಷೇತ್ರ…
ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಗೆಲುವು.
ಈಶ್ವರ ಖಂಡ್ರೆ (ಕಾಂಗ್ರೆಸ್) : 99451
ಪ್ರಕಾಶ ಖಂಡ್ರೆ (ಬಿಜೆಪಿ) : 71745
ರೌಫ್ ಪಟೇಲ್ (ಜೆಡಿಎಸ್) : 636
ಗೆಲುವಿನ ಅಂತರ 27706
————————————————-
ಔರಾದ್ ವಿಧಾನಸಭಾ ಕ್ಷೇತ್ರ
ಬಿಜೆಪಿ ಅಭ್ಯರ್ಥಿ ಪ್ರಭು ಚೌಹಾಣ್ ಗೆಲುವು.
ಪ್ರಭು ಚೌಹಾಣ್ (ಬಿಜೆಪಿ) : 81382
ಭೀಮಶೇನರಾವ್ ಶಿಂಧೆ (ಕಾಂಗ್ರೆಸ್) : 71813
ಜೈಸಿಂಗ್ ರಾಠೋಡ್ (ಜೆಡಿಎಸ್) : 1506
ಗೆಲುವಿನ ಅಂತರ 9569
ಪುತ್ತೂರಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ರೋಚಕ ಸೋಲನುಭವಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರು ಗೆಲುವು ಕಂಡಿದ್ದು, ಬಿಜೆಪಿ ಅಭ್ಯರ್ಥಿ ಆಶಾ ಗೌಡ 3ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಬಿಜೆಪಿ ಪುತ್ತಿಲಗೆ ಟಿಕೆಟ್ ಕೊಟ್ಟರೆ ಭರ್ಜರಿ ಜಯ ಗಳಿಸುತ್ತಿದ್ದರು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ದಕ್ಷಿಣ ಕನ್ನಡದ ಒಟ್ಟು 8 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 6 ರಲ್ಲಿ ಜಯಗಳಿಸಿದೆ. ಕಾಂಗ್ರೆಸ್ 2 ರಲ್ಲಿ ಗೆದ್ದಿದೆ.
ಬಂಟ್ವಾಳ ಕ್ಷೇತ್ರ
BJP ರಾಜೇಶ್ ನಾಯ್ಕ್ 93,324
CONG ರಮಾನಾಥ್ ರೈ
85,042
SDPI ಇಲ್ಯಾಸ್ ತುಂಬೆ 5436
ಗೆಲುವು-ರಾಜೇಶ್ ನಾಯ್ಕ್
ಗೆಲುವಿನ ಅಂತರ- 8,282
—————————————
ಮಂಗಳೂರು ಉತ್ತರ ಕ್ಷೇತ್ರ
BJP ಡಾ.ವೈ.ಭರತ್ ಶೆಟ್ಟಿ 1,03,531
CONG ಇನಾಯತ್ ಅಲಿ 70,609
JDS ಮೊಯಿದ್ದೀನ್ ಬಾವಾ 5,256
ಗೆಲುವು: ಡಾ.ವೈ.ಭರತ್ ಶೆಟ್ಟಿ
ಗೆಲುವಿನ ಅಂತರ- 32,922
————————————————
ಬೆಳ್ತಂಗಡಿ ಕ್ಷೇತ್ರ
BJP ಹರೀಶ್ ಪೂಂಜಾ 1,01,004
CONG ರಕ್ಷಿತ್ ಶಿವರಾಂ 82,788
ಗೆಲುವು: ಹರೀಶ್ ಪೂಂಜಾ, ಬಿಜೆಪಿ
ಗೆಲುವಿನ ಅಂತರ- 18,216
—————————————————-
ಪುತ್ತೂರು
CONG ಅಶೋಕ್ ರೈ 66,607
INDEPENDENT ಅರುಣ್ ಪುತ್ತಿಲ 62,458
BJP ಆಶಾ ತಿಮ್ಮಪ್ಪ 37,558
ಗೆಲುವು: ಅಶೋಕ್ ರೈ, ಕಾಂಗ್ರೆಸ್
ಗೆಲುವಿನ ಅಂತರ- 4149
————————————————————-
ಮಂಗಳೂರು ದಕ್ಷಿಣ ಕ್ಷೇತ್ರ
BJP ವೇದವ್ಯಾಸ ಕಾಮತ್ 91,437
CONG ಜೆ.ಆರ್.ಲೋಬೋ 67,475
ಗೆಲುವು: ವೇದವ್ಯಾಸ ಕಾಮತ್,
ಗೆಲುವಿನ ಅಂತರ- 23,962
——————————————–
ಸುಳ್ಯ ಕ್ಷೇತ್ರ
BJP_ಭಾಗೀರಥಿ ಮುರುಳ್ಯ 93,911
CONG ಕೃಷ್ಣಪ್ಪ 63,037
ಗೆಲುವು: ಭಾಗೀರಥಿ ಮುರುಳ್ಯ
ಗೆಲುವಿನ ಅಂತರ- 30,874
—————————————-
ಮೂಡಬಿದರಿ ಕ್ಷೇತ್ರ
BJP ಉಮಾನಾಥ್ ಕೋಟ್ಯಾನ್, ಬಿಜೆಪಿ- 86,925
CONG ಮಿಥುನ್ ರೈ,
ಕಾಂಗ್ರೆಸ್- 64,457
ಗೆಲುವು:ಉಮಾನಾಥ್ ಕೋಟ್ಯಾನ್
ಗೆಲುವಿನ ಅಂತರ- 22,468
——————————————
ಮಂಗಳೂರು ಕ್ಷೇತ್ರ
CONG ಯು.ಟಿ.ಖಾದರ್, ಕಾಂಗ್ರೆಸ್- 83,219
BJP ಸತೀಶ್ ಕುಂಪಲ
60,429
SDPI ರಿಯಾಜ್ ಪರಂಗೀಪೇಟೆ, 15,054
ಗೆಲುವು: ಯು.ಟಿ.ಖಾದರ್
ಗೆಲುವಿನ ಅಂತರ- 22790
ರಾಜ್ಯ ರಾಜಧಾನಿ ಬೆಂಗಳೂರಿನ 28 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 14 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ 14 ಸ್ಥಾನಗಳನ್ನು ಗೆದ್ದಿದೆ, ಇನ್ನು ಜೆಡಿಎಸ್ಗೆ ಕೇವಲ ಒಂದೇ ಒಂದು ಸ್ಥಾನದಲ್ಲೂ ಗೆದ್ದಿಲ್ಲ.
ಧಾರವಾಡ: ಧಾರವಾಡ ಜಿಲ್ಲೆಯ ಒಟ್ಟು 7 ವಿಧಾನಸಭಾ ಕ್ಷೇತ್ರಗಳಲ್ಲಿ ಯಾರು ಗೆದ್ದಿದ್ದಾರೆ? ಯಾರು ಸೋತಿದ್ದಾರೆ? ಮತ ಗಳಿಕೆಯ ವಿವರ ಇಲ್ಲಿದೆ.
ಪಡೆದ ಮತಗಳು
ಪ್ರಸಾದ ಅಬ್ಬಯ್ಯ, ಕಾಂಗ್ರೆಸ್-85,426
ಡಾ. ಕ್ರಾಂತಿಕಿರಣ, ಬಿಜೆಪಿ-53056
ವೀರಭದ್ರಪ್ಪ ಹಾಲಹರವಿ, ಜೆಡಿಎಸ್-900
ದುರ್ಗಪ್ಪ ಬಿಜವಾಡ, ಎಐಎಂಐಎಂ-5644
ಗೆಲುವು-ಪ್ರಸಾದ ಅಬ್ಬಯ್ಯ, ಅಂತರ- 32,370
ಸಂತೋಷ ಲಾಡ್, ಕಾಂಗ್ರೆಸ್- 85,761
ನಾಗರಾಜ ಛಬ್ಬಿ, ಬಿಜೆಪಿ 71,404
ವೀರಪ್ಪ ಶೀಗಿಗಟ್ಟಿ, ಜೆಡಿಎಸ್-891
ಗೆಲುವು-ಸಂತೋಷ ಲಾಡ್, ಅಂತರ – 14357
———————–
ಎನ್.ಎಚ್.ಕೋನರಡ್ಡಿ, ಕಾಂಗ್ರೆಸ್- 86081
ಶಂಕರ ಪಾಟೀಲ ಮುನೇನಕೊಪ್ಪ, ಬಿಜೆಪಿ- 63882
ಕೆ.ಎನ್. ಗಡ್ಡಿ, ಜೆಡಿಎಸ್-6914
ಗೆಲುವು-ಎನ್.ಎಚ್. ಕೋನರಡ್ಡಿ, ಕಾಂಗ್ರೆಸ್, ಅಂತರ-22199
—————————————
ಮಹೇಶ ಟೆಂಗಿನಕಾಯಿ, ಬಿಜೆಪಿ- 95064
ಜಗದೀಶ ಶೆಟ್ಟರ್, ಕಾಂಗ್ರೆಸ್-60775
ಸಿದ್ಧಲಿಂಗೇಶಗೌಡ, ಜೆಡಿಎಸ್-513
ಗೆಲುವು-ಮಹೇಶ ಟೆಂಗಿನಕಾಯಿ, ಅಂತರ 34289
—————–
ಎಂ.ಆರ್. ಪಾಟೀಲ, ಬಿಜೆಪಿ-76105
ಕುಸುಮಾ ಶಿವಳ್ಳಿ, ಕಾಂಗ್ರೆಸ್-40748
ಎಸ್.ಐ. ಚಿಕ್ಕನಗೌಡರ, ಪಕ್ಷೇತರ- 30425
ಗೆಲುವು-ಎ.ಆರ್. ಪಾಟೀಲ, ಅಂತರ- 35357
—————————————-
ವಿನಯ ಕುಲಕರ್ಣಿ, ಕಾಂಗ್ರೆಸ್ -89,333
ಅಮೃತ ದೇಸಾಯಿ, ಬಿಜೆಪಿ-71,296
ಮಂಜುನಾಥ ಹಗೇದಾರ, ಜೆಡಿಎಸ್ – 921
ಗೆಲುವು-ವಿನಯ ಕುಲಕರ್ಣಿ, ಗೆಲುವಿನ ಅಂತರ- 18037
——————————————————————
ಅರವಿಂದ ಬೆಲ್ಲದ್, ಬಿಜೆಪಿ- 71640
ದೀಪಕ ಚಿಂಚೋರೆ,ಕಾಂಗ್ರೆಸ್- 45006
ಗುರುರಾಜ್ ಹುಣಸೀಮರದ,
ಜೆಡಿಎಸ್- 947
ಗೆಲುವು-ಅರವಿಂದ ಬೆಲ್ಲದ್, ಅಂತರ 26,634
ಬೆಂಗಳೂರು ಗ್ರಾಮಾಂತರದ ನಾಲ್ಕು ವಿಧಾನಸಭಾ ಕ್ಷೇತ್ರಗಳ ಮತಗಳಿಕೆ ವಿವರ ಹೀಗಿದೆ.
ಫಲಿತಾಂಶ
ಕಾಂಗ್ರೆಸ್- 3
ಬಿಜೆಪಿ – 1
1. ದೇವನಹಳ್ಳಿ ವಿಧಾನಸಭಾ ಕ್ಷೇತ್ರ
ಕಾಂಗ್ರೆಸ್ ಗೆಲುವು- ಕೆ ಹೆಚ್ ಮುನಿಯಪ್ಪ,
ಪಡೆದ ಮತ- 73058
ಗೆಲುವಿನ ಅಂತರ- 4631
ಜೆಡಿಎಸ್- ನಿಸರ್ಗ ನಾರಾಯಣಸ್ವಾಮಿ
ಪಡೆದ ಮತ- 68427
ಬಿಜೆಪಿ- ಪಿಳ್ಳ ಮುನಿಶಾಮಪ್ಪ
ಪಡೆದ ಮರ- 34404
—————————–
2. ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ
ಬಿಜೆಪಿ – ಧೀರಜ್ ಮುನಿರಾಜು
ಪಡೆದ ಮತ- 85144 ( ಗೆಲುವು)
ಗೆಲುವಿನ ಅಂತರ- 31753
ಕಾಂಗ್ರೆಸ್- ವೆಂಕರಮಣಯ್ಯ
ಪಡೆದ ಮತ- 53391
ಜೆಡಿಎಸ್ – ಬಿ ಮುನೇಗೌಡ
ಪಡೆದ ಮತ- 39280
—————————–
3. ನೆಲಮಂಗಲ ವಿಧಾನಸಭಾ ಕ್ಷೇತ್ರ
ಕಾಂಗ್ರೆಸ್ – ಎನ್ ಶ್ರೀನಿವಾಸ್
ಪಡೆದ ಮತ- 84229
(ಕಾಂಗ್ರೆಸ್ ಗೆಲುವು)
ಗೆಲುವಿನ ಅಂತರ- 31978
ಜೆಡಿಎಸ್- ಶ್ರೀನಿವಾಸಮೂರ್ತಿ
ಪಡೆದ ಮತ- 52251
ಬಿಜೆಪಿ- ಸಪ್ತಗಿರಿ ಶಂಕರ್ ನಾಯಕ್
ಪಡೆದ ಮತ- 30582
—————————–
4. ಹೊಸಕೋಟೆ ವಿಧಾನಸಭಾ ಕ್ಷೇತ್ರ
ಕಾಂಗ್ರೆಸ್ ಪಕ್ಷದ ಶರತ್ ಬಚ್ಚೇಗೌಡ ಗೆಲುವು
ಶರತ್ ಪಡೆದ ಮತ – 106769
ಗೆಲುವಿನ ಅಂತರ 5075
ಬಿಜೆಪಿ ಪಕ್ಷದ ಎಂಟಿಬಿ ನಾಗರಾಜ್ ಪಡೆದ ಮತ–101597..
ಕ್ಷೇತ್ರ- ಆನೇಕಲ್
ಬಿಜೆಪಿ- ಹುಲ್ಲಳ್ಳಿ ಶ್ರೀನಿವಾಸ್- 103031
ಕಾಂಗ್ರೆಸ್- ಬಿ. ಶಿವಣ್ಣ- 134435
ಗೆಲುವು- ಬಿ. ಶಿವಣ್ಣ
ಅಂತರ – 31404
———–
ಕ್ಷೇತ್ರ- ಮಹದೇವಪುರ
ಬಿಜೆಪಿ- ಮಂಜುಳಾ ಲಿಂಬಾವಳಿ- 181731
ಕಾಂಗ್ರೆಸ್- ಹೆಚ್ ನಾಗೇಶ್- 137230
ಗೆಲುವು- ಮಂಜುಳಾ ಲಿಂಬಾವಳಿ
ಅಂತರ- 44501
————
ಕ್ಷೇತ್ರ- ಬ್ಯಾಟರಾಯನಪುರ
ಬಿಜೆಪಿ- ತಮ್ಮೇಶ್ ಗೌಡ- 121531
ಕಾಂಗ್ರೆಸ್- ಕೃಷ್ಣ ಬೈರೇಗೌಡ- 159781
ಗೆಲುವು- ಕೃಷ್ಣ ಬೈರೇಗೌಡ
ಅಂತರ – 38250
———–
ಕ್ಷೇತ್ರ- ಯಲಹಂಕ
ಬಿಜೆಪಿ- ಎಸ್ ಆರ್ ವಿಶ್ವನಾಥ್ -138565
ಕಾಂಗ್ರೆಸ್- 76337
ಗೆಲುವು- ಎಸ್ ಆರ್ ವಿಶ್ವನಾಥ್
ಅಂತರ – 62228
————
ಬೆಂಗಳೂರು ಗ್ರಾಮಾಂತರ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಯಾರು ಗೆದ್ದಿದ್ದಾರೆ? ಯಾರು ಸೋತಿದ್ದಾರೆ? ಮತಗಳಿಕೆ ವಿವರ ಇಲ್ಲಿದೆ.
ಫಲಿತಾಂಶ: ಕಾಂಗ್ರೆಸ್- 3, ಬಿಜೆಪಿ – 1
1. ದೇವನಹಳ್ಳಿ ವಿಧಾನಸಭಾ ಕ್ಷೇತ್ರ
ಕಾಂಗ್ರೆಸ್ ಗೆಲುವು- ಕೆಹೆಚ್ ಮುನಿಯಪ್ಪ,
ಪಡೆದ ಮತ- 73058
ಗೆಲುವಿನ ಅಂತರ- 4631
ಜೆಡಿಎಸ್- ನಿಸರ್ಗ ನಾರಾಯಣಸ್ವಾಮಿ
ಪಡೆದ ಮತ- 68427
ಬಿಜೆಪಿ- ಪಿಳ್ಳ ಮುನಿಶಾಮಪ್ಪ
ಪಡೆದ ಮರ- 34404
—————————–
2. ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ
ಬಿಜೆಪಿ – ಧೀರಜ್ ಮುನಿರಾಜು
ಪಡೆದ ಮತ- 85144 ( ಗೆಲುವು)
ಗೆಲುವಿನ ಅಂತರ- 31753
ಕಾಂಗ್ರೆಸ್- ವೆಂಕರಮಣಯ್ಯ
ಪಡೆದ ಮತ- 53391
ಜೆಡಿಎಸ್ – ಬಿ ಮುನೇಗೌಡ
ಪಡೆದ ಮತ- 39280
—————————–
3. ನೆಲಮಂಗಲ ವಿಧಾನಸಭಾ ಕ್ಷೇತ್ರ
ಕಾಂಗ್ರೆಸ್- ಎನ್ ಶ್ರೀನಿವಾಸ್
ಪಡೆದ ಮತ- 84229
(ಕಾಂಗ್ರೆಸ್ ಗೆಲುವು)
ಗೆಲುವಿನ ಅಂತರ- 31978
ಜೆಡಿಎಸ್- ಶ್ರೀನಿವಾಸಮೂರ್ತಿ
ಪಡೆದ ಮತ- 52251
ಬಿಜೆಪಿ- ಸಪ್ತಗಿರಿ ಶಂಕರ್ ನಾಯಕ್
ಪಡೆದ ಮತ- 30582
ಮಂಡ್ಯ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಯಾರು ಗೆಲುವು? ಯಾರು ಸೋಲು? ಇಲ್ಲಿದೆ ವಿವರ
ಮಂಡ್ಯ ವಿಧಾನಸಭಾ ಕ್ಷೇತ್ರ.
ಕಾಂಗ್ರೆಸ್ – ಗಣಿಗ ರವಿಕುಮಾರ್ ಗೌಡ – 60845.
ಜೆಡಿಎಸ್ – ಬಿಆರ್ ರಾಮಚಂದ್ರು – 58996.
ಬಿಜೆಪಿ – ಅಶೋಕ್ ಜಯರಾಂ – 30240.
ಗಣಿಗ ರವಿಕುಮಾರ್ 1849 ಮತಗಳ ಅಂತರದಲ್ಲಿ ಗೆಲುವು.
ಕೆಆರ್ ಪೇಟೆ ವಿಧಾನಸಭಾ ಕ್ಷೇತ್ರ
ಕಾಂಗ್ರೆಸ್ – ಬಿಎಲ್ ದೇವರಾಜು – 57939.
ಜೆಡಿಎಸ್ – ಹೆಚ್ಟಿ ಮಂಜು – 79844
ಬಿಜೆಪಿ – ಕೆಸಿ ನಾರಾಯಣ್ ಗೌಡ – 37793
21905 ಮತಗಳ ಅಂತರದಲ್ಲಿ ಹೆಚ್ ಟಿ ಮಂಜು ಗೆಲುವು.
ನಾಗಮಂಗಲ ವಿಧಾನಸಭಾ ಕ್ಷೇತ್ರ
ಕಾಂಗ್ರೆಸ್ – ಚಲುವರಾಯಸ್ವಾಮಿ – 89801.
ಜೆಡಿಎಸ್ – ಸುರೇಶ್ ಗೌಡ – 85688.
ಬಿಜೆಪಿ – ಸುಧಾ ಶಿವರಾಮ್ – 7683
4113 ಮತಗಳ ಅಂತರದಲ್ಲಿ ಚೆಲುವರಾಯಸ್ವಾಮಿ ಗೆಲುವು.
ಮೇಲುಕೋಟೆ ವಿಧಾನಸಭಾ ಕ್ಷೇತ್ರ
ಕಾಂಗ್ರೆಸ್ ಬೆಂಬಲಿತ ರೈತ ಸಂಘ – ದರ್ಶನ್ ಪುಟ್ಟಣ್ಣಯ್ಯ – 90387.
ಜೆಡಿಎಸ್ – ಸಿಎಸ್ ಪುಟ್ಟರಾಜು – 79424
ಬಿಜೆಪಿ – ಡಾ ಇಂದ್ರೇಶ್ – 6378
10963 ಮತಗಳ ಅಂತರದಲ್ಲಿ ದರ್ಶನ್ ಪುಟ್ಟಣ್ಣಯ್ಯ ಗೆಲುವು.
ಮಳವಳ್ಳಿ ಮೀಸಲು ಕ್ಷೇತ್ರ
ಕಾಂಗ್ರೆಸ್ – ಪಿಎಂ ನರೇಂದ್ರ ಸ್ವಾಮಿ – 105413
ಜೆಡಿಎಸ್ – ಕೆ. ಅನ್ನದಾನಿ – 59078
ಬಿಜೆಪಿ – ಮುನಿರಾಜು – 24910
ಕಾಂಗ್ರೆಸ್ ಗೆಲುವಿನ ಅಂತರ 46335
ಮದ್ದೂರು ಕ್ಷೇತ್ರ
ಕಾಂಗ್ರೆಸ್ – ಕೆಎಂ ಉದಯ್ – 86325
ಜೆಡಿಎಸ್ – ಡಿಸಿ ತಮ್ಮಣ್ಣ – 62227
ಬಿಜೆಪಿ – ಎಸ್.ಪಿ.ಸ್ವಾಮಿ – 28650
ಕಾಂಗ್ರೆಸ್ ಗೆಲುವಿನ ಅಂತರ 24098
ಶ್ರೀರಂಗಪಟ್ಟಣ
ಕಾಂಗ್ರೆಸ್ – ರಮೇಶ್ ಬಂಡಿಸಿದ್ದೇಗೌಡ – 72234
ಜೆಡಿಎಸ್ – ರವೀಂದ್ರ ಶ್ರೀಕಂಠಯ್ಯ – 61273
ಬಿಜೆಪಿ – ಸಚ್ಚಿದಾನಂದ – 42079
ಕಾಂಗ್ರೆಸ್ ಗೆಲುವಿನ ಅಂತರ 10961
ವಿಜಯನಗರ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಇಲ್ಲಿದೆ ನೋಡಿ
1. ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ
* ಜೆಡಿಎಸ್- 84, 023
ಜೆಡಿಎಸ್ ಅಭ್ಯರ್ಥಿ ನೇಮಿರಾಜ್ ನಾಯ್ಕ್ ಗೆಲುವು
ಕಾಂಗ್ರೆಸ್ – ಎಲ್.ಬಿ.ಪಿ ಭೀಮಾನಾಯ್ಕ್ – 72,679
ಬಿಜೆಪಿ – ರಾಮಣ್ಣ.ಬಿ – 27,026
ಗೆಲುವಿನ ಅಂತರ 11344
2. ಹೂವಿನಹಡಗಲಿವಿಧಾನಸಭಾ ಕ್ಷೇತ್ರ
ಬಿಜೆಪಿ -73,200*
ಬಿಜೆಪಿ ಅಭ್ಯರ್ಥಿ ಕೃಷ್ಣನಾಯ್ಕ
ಕಾಂಗ್ರೆಸ್- ಪಿ.ಟಿ ಪರಮೇಶ್ವರ್ ನಾಯ್ಕ -71,756
ಜೆಡಿಎಸ್ -ಪುತ್ರೇಶ್ – 1847
ಗೆಲುವಿನ ಅಂತರ- 1444
ಕೂಡ್ಲಿಗಿ ವಿಧಾನಸಭಾ ಕ್ಷೇತ್ರ
* ಕಾಂಗ್ರೆಸ್ – 1,40,753*
ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಎನ್.ಟಿ
ಬಿಜೆಪಿ – ಲೋಕೆಶ್ ಎನ್ ವಿ ನಾಯ್ಕ್ – 50,403
ಜೆಡಿಎಸ್- ಪೂಜಾರ್ ಭೀಮಪ್ಪ- 3,138
ಗೆಲುವಿನ ಅಂತರ -54350
ವಿಜಯನಗರ
* ಕಾಂಗ್ರೆಸ್ – 1,04,863*
ಕಾಂಗ್ರೆಸ್ ಅಭ್ಯರ್ಥಿ – ಹೆಚ್ ಆರ್ ಗವಿಯಪ್ಪ
ಬಿಜೆಪಿ-ಸಿದ್ದಾರ್ಥ ಸಿಂಗ್- 71,140
ಗೆಲುವಿನ ಅಂತರ -33723
ಹರಪ್ಪನಹಳ್ಳಿ ವಿಧಾನಸಭಾ ಕ್ಷೇತ್ರ
ಗೆಲುವು ಪಕ್ಷೇತರ ಅಭ್ಯರ್ಥಿ – 70,194
ಪಕ್ಷೇತರ ಅಭ್ಯರ್ಥಿ – ಲತಾ ಮಲ್ಲಿಕಾರ್ಜುನ್
ಬಿಜೆಪಿ- ಜಿ.ಕರುಣಾಕರ ರೆಡ್ಡಿ 56,349
ಕಾಂಗ್ರೆಸ್ – ಎನ್. ಕೊಟ್ರೇಶಿ – 44,988
ಗೆಲುವಿನ ಅಂತರ- 13,845
ಚಿಕ್ಕಮಗಳೂರು: ಬಿಜೆಪಿ ಭದ್ರ ಕೋಟೆಯನ್ನು ನುಚ್ಚು ನೂರು ಮಾಡಿದ ಕಾಂಗ್ರೆಸ್ ಚಿಕ್ಕಮಗಳೂರು ಜಿಲ್ಲೆಯ ಐದಕ್ಕೆ ಐದು ಕ್ಷೇತ್ರಗಳನ್ನು ವಶಪಡಿಸಿಕೊಂಡಿದೆ.
ಚಿಕ್ಕಮಗಳೂರು: ಎಚ್ ಡಿ ತಮ್ಮಯ್ಯಗೆ ಗೆಲುವು, ಸಿಟಿ ರವಿಗೆ ಸೋಲು
ಮೂಡಿಗೆರೆ: ನಯನ ಮೋಟಮ್ಮ
ಶೃಂಗೇರಿ: ಟಿ ಡಿ ರಾಜೇಗೌಡ
ತರೀಕೆರೆ: ಜಿ ಎಚ್ ಶ್ರೀನಿವಾಸ್
ಕಡೂರು: ಕೆ ಎಸ್ ಆನಂದ್ ಗೆಲುವು ಸೋಲಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಿಂದಲೇ ಬಿಜೆಪಿ ವಾಷ್ ಔಟ್ ಆಗಿದೆ. 2004 ರ ಇತಿಹಾಸ ಮರುಸೃಷ್ಟಿಯಾಗಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Election) ಭಾರೀ ಚರ್ಚೆಗೆ ಕಾರಣವಾಗಿದ್ದ ಧಾರವಾಡ (Dharwad) ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ (Congress) ಪಕ್ಷದ ಅಭ್ಯರ್ಥಿ ವಿನಯ್ ಕುಲಕರ್ಣಿ (Vinay Kulkarni) ಗೆಲುವು ಸಾಧಿಸಿದ್ದಾರೆ. ಎದುರಾಳಿ ಬಿಜೆಪಿ ಅಭ್ಯರ್ಥಿ ಅಮೃತ್ ಅಯ್ಯಪ್ಪ ದೇಸಾಯಿ ವಿರುದ್ಧ 18,114 ಮತಗಳ ಅಂತರದಲ್ಲಿ ಭರ್ಜರಿ ಗೆಲುವು ಪಡೆದುಕೊಂಡಿದ್ದಾರೆ.
ಧಾರವಾಡ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದ ವಿನಯ್ ಕುಲಕರ್ಣಿ ಅವರು, ಕೋರ್ಟ್ ನಿರ್ಬಂಧ ವಿಧಿಸಿದ್ದ ಕಾರಣ ಚುನಾವಣೆಗೆ ನಾಮಪತ್ರ ಸಲ್ಲಿಕೆ ಹಾಗೂ ಪ್ರಚಾರಕ್ಕೂ ಹೋಗಲು ಸಾಧ್ಯವಾಗದೆ ಸಮಸ್ಯೆ ಎದುರಿಸಿದ್ದರು. ಆದರೆ ವಿನಯ್ ಕುಲಕರ್ಣಿ ಪರ ಕುಟುಂಬ ಸದಸ್ಯರು ಅವರ ಪ್ರಚಾರ ನಡೆಸಿದ್ದರು.
ತುಮಕೂರು: ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ಜಿ.ಪರಮೇಶ್ವರ್ ಗೆಲುವು ಪಡೆದಿದ್ದಾರೆ. ಅವರು 79999 ಮತಗಳನ್ನು ಪಡೆದಿದ್ದಾರೆ. ಗೆಲುವಿನ ಅಂತರ – 14347 ಮತಗಳು.
ಜೆಡಿಎಸ್ -64752, ಬಿಜೆಪಿ – 24091 ಮತಗಳನ್ನು ಪಡೆದಿವೆ.