ವಿಧಾನಸೌಧದಲ್ಲಿ ಸಚಿವ ಆರ್.ಅಶೋಕ್ ಹೇಳಿಕೆ
ಕೋವಿಡ್ ಕಷ್ಟದ ಸಮಯದಲ್ಲಿ ಬಜೆಟ್ ಮಂಡಿಸಲಾಗಿದೆ
ನಯಾ ಪೈಸೆ ತೆರಿಗೆ ಹಾಕದೆ ಬಜೆಟ್
ಬ್ರಹ್ಮ ಬಂದಿದ್ದರೂ ಇಷ್ಟು ಒಳ್ಳೆ ಬಜೆಟ್ ಮಂಡಿಸಲು ಸಾಧ್ಯವಿಲ್ಲ
ಬೆಂಗಳೂರಿಗೆ ಸಾಕಷ್ಟು ಅನುದಾನ ಕೊಟ್ಟಿದ್ದಾರೆ
ಒಕ್ಕಲಿಗ ನಿಗಮಕ್ಕೆ ಹಣ ನೀಡಲಾಗಿದೆ
ವಿದ್ಯಾರ್ಥಿಗಳ ವಸತಿ ನಿಲಯ, ಹೊರವರ್ತುಲ ರಸ್ತೆಗೆ ಅನುದಾನ
ನೀರಾವರಿಗೆ ಹೆಚ್ಚು ಒತ್ತು
ಪ್ರತಿ ಜಿಲ್ಲೆಗೂ ಹೊಸ ಯೋಜನೆ ನೀಡಿದ್ದಾರೆ