ಕರವೇ ಪ್ರವೀಣಶೆಟ್ಟಿ ಬಣದ ಧರಣಿ ಅಂತ್ಯ
ಸಿಎಂ ಬೆಂಗಳೂರಿನಲ್ಲಿ ಇಲ್ಲದ ಕಾರಣ ಸೋಮವಾರ ಮನವಿ ಮಾಡಲು ನಿರ್ಧಾರ
ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಧರಣಿ ಮಾಡುತ್ತಿದ್ದ ಕರವೇ ಶೆಟ್ಟಿ ಬಣ
ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಹೇಳಿಕೆ
ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ
ಇಂದು ಸಾಂಕೇತಿಕವಾಗಿ ಧರಣಿ ಮಾಡಲಾಗಿದೆ
ಬೆಂಗಳೂರಿನಲ್ಲಿ ಮುಖ್ಯಂಮತ್ರಿಗಳಿಲ್ಲ
ಸೋಮವಾರ ಸಿಎಂಗೆ ಮನವಿ ಮಾಡಲಾಗುವುದು
ಸಾಂಕೇತಿಕ ಧರಣಿ ಇಂದು ಅಂತ್ಯ ಮಾಡಲಾಗುವುದು
ಈ ಮೊದಲು ಡಿಸಿಎಂ ಭೇಟಿ ಮಾಡುತ್ತೇನೆ ಎಂದೇಳಿದ್ದರು
ಇದುವರೆಗೆ ಇಲ್ಲಿಗೆ ಭೇಟಿ ಮಾಡಿಲ್ಲ
ಸೋಮವಾರ ಕರೆದಿರುವ ಸಭೆಯಲ್ಲಿ ಮುಂದಿನ ಹೋರಾಟ ಚರ್ಚೆ ಮಾಡಲಾಗುವುದು
ಬಂಧಿಸಿರುವ ಹೋರಾಟಗಾರರನ್ನು ತಕ್ಷಣವೇ ಬಿಡುಗಡೆ ಮಾಡಿ
ರಾತ್ರೋ ರಾತ್ರೀ ಕನ್ನಡಪರ ಸಂಘಟನೆಗಳ ಮುಖಂಡರ ವಶಕ್ಕೆ ಪಡೆಯೋದು ಸರಿಯಲ್ಲ