• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Congress List: ಅಳೆದೂ ತೂಗಿ ಕಾಂಗ್ರೆಸ್‌ 2ನೇ ಪಟ್ಟಿ ರಿಲೀಸ್, 42 ಕ್ಷೇತ್ರಗಳಿಗೆ ಅಭ್ಯರ್ಥಿಗಳು ಫೈನಲ್

Congress List: ಅಳೆದೂ ತೂಗಿ ಕಾಂಗ್ರೆಸ್‌ 2ನೇ ಪಟ್ಟಿ ರಿಲೀಸ್, 42 ಕ್ಷೇತ್ರಗಳಿಗೆ ಅಭ್ಯರ್ಥಿಗಳು ಫೈನಲ್

ಕಾಂಗ್ರೆಸ್​ ನಾಯಕರ ಸಭೆ

ಕಾಂಗ್ರೆಸ್​ ನಾಯಕರ ಸಭೆ

ಕೊನೆಗೂ ಕಾಂಗ್ರೆಸ್​ ಹೈಕಮಾಂಡ್​ ಅಳೆದೂ ತೂಗಿ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ (Assembly Election) ದಿನಾಂಕ ಘೋಷಣೆಯಾದ ಬಳಿಕ ಕಾಂಗ್ರೆಸ್ (Congress)​​ ಪಕ್ಷ ಅಳೆದೂ ತೂಗಿ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು (2nd List) ಬಿಡುಗಡೆ ಮಾಡಿದೆ. ಇಂದು ಎಐಸಿಸಿ ಸಭೆಯಲ್ಲಿ (AICC Meeting) ಅಭ್ಯರ್ಥಿಗಳ ಪಟ್ಟಿ ಫೈನಲ್​​ ಆಗಿದ್ದು, 42 ಕ್ಷೇತ್ರಗಳ ಅಭ್ಯರ್ಥಿಗಳನ್ನು ಫೈನಲ್​ ಮಾಡಲಾಗಿದೆ. ಅಭ್ಯರ್ಥಿಗಳ ಪಟ್ಟಿ ಫೈನಲ್​​ ಮಾಡುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಸಮಿತಿಯ ದೆಹಲಿಯಲ್ಲಿ (Delhi) ನಡೆಯಿತು. ಸಭೆಯಲ್ಲಿ ಭಾಗಿಯಾಗಲು, ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ ಶಿವಕುಮಾರ್‌ (DK Shivakumar), ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah), ಬಿ.ಕೆ. ಹರಿಪ್ರಸಾದ್‌ ದೆಹಲಿಗೆ ತೆರಳಿದ್ದರು. 


ಮಾರ್ಚ್​​ 25ರಂದು ಕಾಂಗ್ರೆಸ್​ ವಿಧಾನಸಭಾ ಚುನಾವಣೆಗೆ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಮೊದಲ ಪಟ್ಟಿಯಲ್ಲಿ 124 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿತ್ತು.


42 ಕ್ಷೇತ್ರದ ಅಭ್ಯರ್ಥಿಗಳ ವಿವರ ಹೀಗಿದೆ


ನಿಪ್ಪಾಣಿ: ಕಾಕಾಸಾಹೇಬ್ ಪಾಟೀಲ್


ಗೋಕಾಕ್: ಮಹಾಂತೇಶ್ ಕಡಾಡಿ


ಕಿತ್ತೂರು: ಬಾಬಾಸಾಹೇಬ್ ಡಿ ಪಾಟೀಲ್


ಸವದತ್ತಿ: ವಿಶ್ವಾಸ ವಸಂತ ವೈದ್ಯ


ಮುಧೋಳ: ಆರ್ ಬಿ ತಿಮ್ಮಾಪುರ
ಬೀಳಗಿ: ಜಿಟಿ ಪಾಟೀಲ್


ಬಾದಾಮಿ: ಭೀಮಸೇನ ಚಿಮ್ಮನಕಟ್ಟಿ


ಬಾಗಲಕೋಟೆ: ಹುಲ್ಲಪ್ಪ ಮೇಟಿ


ಬಿಜಾಪುರ ನಗರ: ಅಬ್ದುಲ್ ಹಮೀದ್


ನಾಗಾಠಾಣಾ: ವಿಠಲ್ ಕಟಕ್​ದೊಂಡ್


ಅಫಜಲ್ಪುರ: ಎಂವೈ ಪಾಟೀಲ್


ಯಾದಗಿರಿ: ಚನ್ನಾರೆಡ್ಡಿ ಪಾಟೀಲ್


ಗುರುಮಿಠಕಲ್: ಬಾಬುರಾವ್ ಚಿಂಚನಸೂರು


ಗುಲ್ಬರ್ಗಾ ದಕ್ಷಿಣ: ಅಲ್ಲಮಪ್ರಭು ಪಾಟೀಲ್


ಬಸವಕಲ್ಯಾಣ: ವಿಜಯ್ ಧರಂ ಸಿಂಗ್


ಗಂಗಾವತಿ: ಇಕ್ಬಾಲ್ ಅನ್ಸಾರಿ


ನರಗುಂದ: ಬಿಆರ್ ಯಾವಗಲ್


ಧಾರವಾಡ: ವಿನಯ್ ಕುಲಕರ್ಣಿ


ಕಲಘಟಗಿ: ಸಂತೋಷ್ ಲಾಡ್


ಶಿರಸಿ: ಭೀಮಣ್ಣ ನಾಯಕ್


ಯಲ್ಲಾಪುರ: ವಿಎಸ್ ಪಾಟೀಲ್


ಕೂಡ್ಲಿಗಿ: ಡಾ ಶ್ರೀನಿವಾಸ್


ಮೊಳಕಾಲ್ಮೂರು: ಎನ್​ ವೈ ಗೋಪಾಲಕೃಷ್ಣ


ಚಿತ್ರದುರ್ಗ: ಕೆ ಸಿ ವೀರೇಂದ್ರ


ಹೊಳಲ್ಕೆರೆ: ಆಂಜನೇಯ ಎಚ್


ಚನ್ನಗಿರಿ: ಬಸವರಾಜ್ ಶಿವಗಂಗಾ


ತೀರ್ಥಹಳ್ಳಿ : ಕಿಮ್ಮನೆ ರತ್ನಾಕರ್


ಉಡುಪಿ: ಪ್ರಸಾದರಾಜ್ ಕಾಂಚಣ




ಕಡೂರು: ಆನಂದ್ ಕೆಎಸ್


ತುಮಕೂರು ನಗರ: ಇಕ್ಬಾಲ್ ಅಹ್ಮದ್


ಗುಬ್ಬಿ: ಎಸ್ ಆರ್ ಶ್ರೀನಿವಾಸ್


ಯಲಹಂಕ: ಕೇಶವ ರಾಜಣ್ಣ


ಯಶವಂತಪುರ: ಎಸ್ ಬಾಲರಾಜ್ ಗೌಡ


ಮಹಾಲಕ್ಷ್ಮಿ ಲೇಔಟ್: ಕೇಶವ ಮೂರ್ತಿ


ಪದ್ಮನಾಭನಗರ: ರಘುನಾಥ್ ನಾಯ್ಡು


ಮೇಲುಕೋಟೆ: ದರ್ಶನ್ ಪುಟ್ಟಣ್ಣಯ್ಯಗೆ ಬೆಂಬಲ


ಇದನ್ನೂ ಓದಿ: Karnataka Election 2023: ಕರಾವಳಿಯಲ್ಲಿ ಬಿಜೆಪಿ ಬತ್ತಳಿಕೆ ಸೇರಿದ ‘ಪ್ರವೀಣ’ ಅಸ್ತ್ರ


ಮಂಡ್ಯ: ಪಿ ರವಿಕುಮಾರ್


ಕೆಆರ್ ಪೇಟೆ: ಬಿಎಲ್ ದೇವರಾಜ್


ಬೇಲೂರು : ಬಿ ಶಿವರಾಂ


ಮಡಿಕೇರಿ: ಡಾ ಮಂಥರ್ ಗೌಡ


ಚಾಮುಂಡೇಶ್ವರಿ: ಸಿದ್ದೇಗೌಡ


ಕೊಳ್ಳೆಗಾಲ: ಎ ಆರ್ ಕೃಷ್ಣಮೂರ್ತಿ

top videos
    First published: