ನ್ಯೂಸ್ 18 ಕನ್ನಡ
ಲಂಡನ್ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಭಾರತ-ಇಂಗ್ಲೆಂಡ್ ನಡುವಣ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದೆ.
ಇಂಗ್ಲೆಂಡ್ ಸ್ವಿಂಗ್ ಬೌಲಿಂಗ್ ದಾಳಿಗೆ ತತ್ತರಿಸಿ ಹೋದ ಭಾರತ, ಆಂಗ್ಲರ ವಿರುದ್ಧ ಇನ್ನಿಂಗ್ಸ್ ಸೋಲು ಕಂಡು ಮುಖಭಂಗ ಅನುಭವಿಸಿದೆ. ಮತ್ತೊಮ್ಮೆ ಭಾರತದ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳ ವೈಫಲ್ಯದಿಂದಾಗಿ ಕೊಹ್ಲಿ ಪಡೆ 2ನೇ ಇನ್ನಿಂಗ್ಸ್ನಲ್ಲಿ ಕೇವಲ 130 ರನ್ಗಳಿಗೆ ಆಲೌಟ್ ಆಯಿತು. ಹೀಗೆ ಟೀಮ್ ಇಂಡಿಯಾ ಬ್ಯಾಟಿಂಗ್ ಧೂಳೀಪಟ ಮಾಡಿದ ಇಂಗ್ಲೆಂಡ್ 2ನೇ ಪಂದ್ಯದಲ್ಲೂ ಭರ್ಜರಿ ಗೆಲುವು ಸಾಧಿಸಿ 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಭಾರತದ ಕಳಪೆ ಪ್ರದರ್ಶನಕ್ಕೆ ಟ್ವಿಟರ್ನಲ್ಲಿ ಕ್ರೀಡಾಭಿಮಾನಿಗಳು ಹರಿಯಾಯ್ದಿದ್ದಾರೆ.
'ದಯವಿಟ್ಟು ಇಂಗ್ಲೆಂಡ್ನಲ್ಲಿರುವ 11 ಮಂದಿ ಭಾರತೀಯರನ್ನು ರಕ್ಷಿಸಿ' ಎಂದು ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಪ್ರಶಾಂತ್ ಸಿಂಗ್ ಎಂಬವರು ಮನವಿಮಾಡಿ ಟ್ವೀಟ್ ಮಾಡಿದ್ದಾರೆ.
My humble request to @SushmaSwaraj Ji to save 11 men stuck in #England... Having no clue.#ENGvsIND #ENGvIND #INDvENG #ViratKohli #Cricket
— Prashant Singh (@Supersinghh) August 13, 2018
Dei England.. if you have guts.. come and play the remaining 3 matches in India.. #OnlyOptionToWin #INDvENG
— Comedian Praveen (@Funny_Leone) August 13, 2018
Toughest Decision To Make For Indian Fans That Whom To Blame For Loss Because MS Dhoni Wasn't There This Time😁😂#INDvENG #INDvsENG
— Jitender GodaRa (@jk_GodaRa) August 13, 2018
Indian Batsmen be like pic.twitter.com/aC21iqGooe
— Mujtaba Ibrahim (@Mujtaba023) August 10, 2018
Don't be sad , next series is going to be with Srilanka. #INDvENG #Cricket #BCCI
— abhijeet™ (@Captainabhijeet) August 13, 2018
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ