ವಿಶಾಖಪಟ್ಟಣಂ (ಆ.30): ಸಾನಿಯಾಮಿರ್ಜಾ, ಪಿವಿ ಸಿಂಧು, ಸೈನಾ ನೆಹ್ವಾಲ್ರಂತಹ ಅದ್ಭುತ ಕ್ರೀಡಾ ಪ್ರತಿಭೆಗಳನ್ನು ನೀಡಿದ ರಾಜ್ಯ ಆಂಧ್ರಪ್ರದೇಶ. ಆದರೆ ಈ ಆಂಧ್ರಪ್ರದೇಶ ಸರ್ಕಾರದ ಅಧಿಕಾರಿಗಳು ಮಾಡಿರುವ ಎಡವಟ್ಟು ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಕ್ರೀಡಾ ದಿನವಾದ ನಿನ್ನೆ ಕ್ರೀಡಾಪಟುಗಳ ದೊಡ್ಡ ದೊಡ್ಡ ಪೋಸ್ಟರ್ ಅನ್ನು ವಿಶಾಖಪಟ್ಟಣದ ನಗರದ ಪ್ರಮುಖ ರಸ್ತೆಗಳಲ್ಲಿ ಹಾಕಲಾಗಿತ್ತು. ಅದರಲ್ಲಿ ಬೀಚ್ ರಸ್ತೆಯ ಸಬ್ಮೆರೀನಾ ಬಳಿ ಹಾಕಿರುವ ಪೋಸ್ಟ್ವೊಂದು ನಗೆಪಾಟಲಿಗೆ ಇಡಾಗಿದೆ.
Epic🤦♀️ can u help me hashtag # it pic.twitter.com/ItWzCo6nvY
— Smita (@smitapop) August 29, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ