ಇದು ಹೃದಯ ವಿದ್ರಾವಕ ಘಟನೆ; ಗರ್ಭಿಣಿ ಆನೆಯ ಸಾವಿಗೆ ಆಕ್ರೋಶ ಹೊರಹಾಕಿದ ಟೀಂ ಇಂಡಿಯಾ ಆಟಗಾರರು
ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಗರ್ಭಿಣಿ ಆನೆಗೆ ಅನಾನಸು ಹಣ್ಣಿನಲ್ಲಿ ಸ್ಪೋಟಕವಿಟ್ಟಿದ್ದಾರೆ. ಹಣ್ಣು ಸೇವಿಸಿದ ಆನೆ ದವಡೆಯಲ್ಲಿ ಅನಾನಸ್ ಸ್ಟೋಟವಾಗಿದೆ. ದವಡೆ ಹಾಗೂ ಬಾಯಿ ಸಂಪೂರ್ಣ ಪುಡಿಯಾಗಿದೆ. ನೋವಿನಿಂದ ಬಳಲುತ್ತಿದ್ದ ಆನೆ ನಂತರ ವೆಲ್ಲಿಯಾರ್ ನದಿಗೆ ಇಳಿದು ನಿಂತ ಸ್ಥಿತಿಯಲ್ಲೇ ಸಾವನ್ನಪ್ಪಿದೆ.
news18-kannada Updated:June 4, 2020, 9:09 PM IST

ವಿರಾಟ್ ಕೊಹ್ಲಿ- ರೋಹಿತ್ ಶರ್ಮಾ
- News18 Kannada
- Last Updated: June 4, 2020, 9:09 PM IST
ಕೇರಳದಲ್ಲಿ ಗರ್ಭಿಣಿಯನ್ನು ಆನೆಯನ್ನು ಕೊಂದಿದ್ದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಆಕ್ರೋಶ ಹೊರಹಾಕಿದ್ದಾರೆ. ಟೀಂ ಇಂಡಿಯಾದ ಕೆಲ ಆಟಗಾರರು ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ಗರ್ಭಿಣಿ ಆನೆಯನ್ನು ಕೊಂದವರ ವಿರುದ್ಧ ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕೊಹ್ಲಿ ಘಟನೆ ಬಗ್ಗೆ ಕೇಳಲು ಭಯವೆನಿಸುತ್ತದೆ. ನಮ್ಮ ಪ್ರಾಣಿಗಳನ್ನು ಪ್ರೀತಿಯಿಂದ ನೋಡಿಕೊಳ್ಳೊಣ. ಇಂತಹ ಹೇಯ ಕೃತ್ಯಗಳಿಗೆ ಅಂತ್ಯ ಹಾಡೋಣ ಎಂದಿದ್ದಾರೆ. ಟೀಂ ಇಂಡಿಯಾದ ಉಪನಾಯಕ ರೋಹಿತ್ ಶರ್ಮಾ ‘ನಾವು ಅನಾಗರೀಕರು, ನಾವೇನು ಕಲಿಯುತ್ತಿಲ್ಲವೇ? ಕೇರಳದ ಆನೆಗಾದ ಸ್ಥಿತಿ ಹೃದಯ ವಿದ್ರಾವಕ ಘಟನೆಯಾಗಿದೆ. ಯಾವ ಪ್ರಾಣಿಯನ್ನು ಕ್ರೂರವಾಗಿ ಹಿಂಸಿಸುವುದು ಸರಿಯಲ್ಲ. ಎಂದು ಟ್ವೀಟ್ ಮಾಡಿದ್ದಾರೆ.
ಏನಿದು ಘಟನೆ?
ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಗರ್ಭಿಣಿ ಆನೆಗೆ ಅನಾನಸು ಹಣ್ಣಿನಲ್ಲಿ ಸ್ಪೋಟಕವಿಟ್ಟಿದ್ದಾರೆ. ಹಣ್ಣು ಸೇವಿಸಿದ ಆನೆ ದವಡೆಯಲ್ಲಿ ಅನಾನಸ್ ಸ್ಟೋಟವಾಗಿದೆ. ದವಡೆ ಹಾಗೂ ಬಾಯಿ ಸಂಪೂರ್ಣ ಪುಡಿಯಾಗಿದೆ. ನೋವಿನಿಂದ ಬಳಲುತ್ತಿದ್ದ ಆನೆ ನಂತರ ವೆಲ್ಲಿಯಾರ್ ನದಿಗೆ ಇಳಿದು ನಿಂತ ಸ್ಥಿತಿಯಲ್ಲೇ ಸಾವನ್ನಪ್ಪಿದೆ.
ಯಾರಿಗೂ ತೊಂದರೆ ನೀಡದ ಗರ್ಭಿಣಿ ಆನೆಯನ್ನು ದುರುಳರು ಹಣ್ಣಿನಲ್ಲಿ ಸ್ಟೋಟಕವಿಟ್ಟು ಕೊಂದಿರುವುದಕ್ಕಾಗಿ ಅನೇಕರು ಧ್ವನಿ ಎತ್ತಿದ್ದಾರೆ. ಚಿತ್ರರಂಗದ ಅನೇಕ ತಾರೆಯರು ಇಂತ ಕುಚೇಷ್ಟೇ ಮಾಡಿರುವ ದುರುಳರಿಗೆ ಶಿಕ್ಷೆ ಆಗಬೇಕೆಂದು ಹೇಳುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಂದೋಲನ ನಡೆಯುತ್ತಿದೆ. ಆದೋಲನಕ್ಕೆ ಅನೇಕರು ಸಹಿ ಹಾಕುತ್ತಿದ್ದಾರೆ. ಕೇರಳ ಸರ್ಕಾರ ಈ ಬಗ್ಗೆ ಹೆಚ್ಚಿನ ಕ್ರಮ ಕೈಗೊಳ್ಳಬೇಕೆಂದು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ನಕಲಿ ಖಾತೆ ತೆರೆದಿದ್ದವರಿಗೆ ಕ್ಲಾಸ್ ತೆಗೆದುಕೊಂಡ ನಟಿ ಅಂಬಿಕಾ!
Mitron App: ಗೂಗಲ್ ಪ್ಲೇ ಸ್ಟೋರ್ಗೆ ಮತ್ತೆ ಬರಲಿದೆ ಭಾರತೀಯ ‘ಮಿತ್ರೋ‘ ಆ್ಯಪ್!
ಈ ಬಗ್ಗೆ ಟ್ವೀಟ್ ಮಾಡಿರುವ ಕೊಹ್ಲಿ ಘಟನೆ ಬಗ್ಗೆ ಕೇಳಲು ಭಯವೆನಿಸುತ್ತದೆ. ನಮ್ಮ ಪ್ರಾಣಿಗಳನ್ನು ಪ್ರೀತಿಯಿಂದ ನೋಡಿಕೊಳ್ಳೊಣ. ಇಂತಹ ಹೇಯ ಕೃತ್ಯಗಳಿಗೆ ಅಂತ್ಯ ಹಾಡೋಣ ಎಂದಿದ್ದಾರೆ.
Appalled to hear about what happened in Kerala. Let's treat our animals with love and bring an end to these cowardly acts. pic.twitter.com/3oIVZASpag
— Virat Kohli (@imVkohli) June 3, 2020
We are savages. Are we not learning ? To hear what happened to the elephant in Kerala was heartbreaking. No animal deserves to be treated with cruelty.
— Rohit Sharma (@ImRo45) June 4, 2020
ಏನಿದು ಘಟನೆ?
ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಗರ್ಭಿಣಿ ಆನೆಗೆ ಅನಾನಸು ಹಣ್ಣಿನಲ್ಲಿ ಸ್ಪೋಟಕವಿಟ್ಟಿದ್ದಾರೆ. ಹಣ್ಣು ಸೇವಿಸಿದ ಆನೆ ದವಡೆಯಲ್ಲಿ ಅನಾನಸ್ ಸ್ಟೋಟವಾಗಿದೆ. ದವಡೆ ಹಾಗೂ ಬಾಯಿ ಸಂಪೂರ್ಣ ಪುಡಿಯಾಗಿದೆ. ನೋವಿನಿಂದ ಬಳಲುತ್ತಿದ್ದ ಆನೆ ನಂತರ ವೆಲ್ಲಿಯಾರ್ ನದಿಗೆ ಇಳಿದು ನಿಂತ ಸ್ಥಿತಿಯಲ್ಲೇ ಸಾವನ್ನಪ್ಪಿದೆ.
ಯಾರಿಗೂ ತೊಂದರೆ ನೀಡದ ಗರ್ಭಿಣಿ ಆನೆಯನ್ನು ದುರುಳರು ಹಣ್ಣಿನಲ್ಲಿ ಸ್ಟೋಟಕವಿಟ್ಟು ಕೊಂದಿರುವುದಕ್ಕಾಗಿ ಅನೇಕರು ಧ್ವನಿ ಎತ್ತಿದ್ದಾರೆ. ಚಿತ್ರರಂಗದ ಅನೇಕ ತಾರೆಯರು ಇಂತ ಕುಚೇಷ್ಟೇ ಮಾಡಿರುವ ದುರುಳರಿಗೆ ಶಿಕ್ಷೆ ಆಗಬೇಕೆಂದು ಹೇಳುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಂದೋಲನ ನಡೆಯುತ್ತಿದೆ. ಆದೋಲನಕ್ಕೆ ಅನೇಕರು ಸಹಿ ಹಾಕುತ್ತಿದ್ದಾರೆ. ಕೇರಳ ಸರ್ಕಾರ ಈ ಬಗ್ಗೆ ಹೆಚ್ಚಿನ ಕ್ರಮ ಕೈಗೊಳ್ಳಬೇಕೆಂದು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ನಕಲಿ ಖಾತೆ ತೆರೆದಿದ್ದವರಿಗೆ ಕ್ಲಾಸ್ ತೆಗೆದುಕೊಂಡ ನಟಿ ಅಂಬಿಕಾ!
Mitron App: ಗೂಗಲ್ ಪ್ಲೇ ಸ್ಟೋರ್ಗೆ ಮತ್ತೆ ಬರಲಿದೆ ಭಾರತೀಯ ‘ಮಿತ್ರೋ‘ ಆ್ಯಪ್!