Dhoni: ಧೋನಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು ಕನ್ನಡಿಗ ಕಾರಣ ಎಂದರೆ ನಂಬಲೇ ಬೇಕು!
Mahendra Singh Dhoni: ಧೋನಿ ಕ್ರಿಕೆಟ್ ಸಾಧನೆಗಾಗಿ ಅವರ ಜೀವನಾಧಾರಿತ ಸಿನಿಮಾ ಕೂಡ ಬಂದಿದೆ. 2011ರ ವಿಶ್ವಕಪ್ ಜಯಿಸುವವರೆಗೆ ವೃತ್ತಿ ಜೀವನದಲ್ಲಾದ ಪ್ರಮುಖ ಘಟನೆಯನ್ನು ತೆಗೆದುಕೊಂಡು ‘ಎಂಎಸ್ ಧೋನಿ ಅನ್ಟೋಲ್ಡ್ ಸ್ಟೋರಿ‘ ಹೆಸರಿನಲ್ಲಿ ಸಿನಿಮಾವನ್ನು ಮಾಡಿದ್ದರು.
news18-kannada Updated:June 10, 2020, 7:12 AM IST

ಹೌದು, ಕ್ರಿಕೆಟ್ ಕುರಿತಾದ ಚಿಟ್ ಚಾಟ್ನಲ್ಲಿ ಮಾತನಾಡಿದ ಟೀಮ್ ಇಂಡಿಯಾ ಮಾಜಿ ಆರಂಭಿಕ ಗಂಭೀರ್, ಒಂದು ವೇಳೆ ಧೋನಿ ನಾಯಕತ್ವದ ಭಾರ ಹೊರದಿದಿದ್ರೆ ಅವರು ವಿಭಿನ್ನ ಕ್ರಿಕೆಟಿಗನಾಗಿ ಗುರುತಿಸಿಕೊಳ್ಳುತ್ತಿದ್ದರು ಎಂದಿದ್ದಾರೆ.
- News18 Kannada
- Last Updated: June 10, 2020, 7:12 AM IST
ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸಾಕಷ್ಟು ಪಂದ್ಯಗಲ್ಲಿ ಉತ್ತಮ ಪ್ರದರ್ಶನ ತೋರಿಸಿದ್ದಾರೆ. ತಮ್ಮ ಬಲದಿಂದ ತಂಡವನ್ನು ಜಯದ ನೆರಳಿಗೂ ಕೊಂಡೊಯ್ದ ಉದಾಹರಣೆಗಳಿವೆ. ಹಿಂದೊಮ್ಮೆ ಧೋನಿ ಮೈದಾನಕ್ಕೆ ಬಂದರೆಂದರೆ ಹೆಲಿಕಾಪ್ಟರ್ ಶಾಟ್ ಬಾರಿಸದೆ ಹೋಗಲಾರರು ಎಂಬುದು ಎಲ್ಲರಲ್ಲೂ ಖಚಿತವಾಗಿತ್ತು. ಅಷ್ಟೇ ಏಕೆ, ಕೀಪಿಂಗ್ನಲ್ಲೂ ಮೋಡಿ ಮಾಡಿದ್ದ ಧೋನಿ ಕ್ಷಣಾರ್ಧದಲ್ಲೇ ವಿಕಿಟ್ ಕಿತ್ತು ತಂಡವನ್ನು ಜಯದ ಕಡೆಗೆ ಸಾಗಿಸುವ ಚತುರ ಇವರು. ಧೋನಿ ನಾಯಕತ್ವದಲ್ಲೇ ಭಾರತ 2ನೇ ಬಾರಿ ವಿಶ್ವಕಪ್ ಜಯ ಸಾಧಿಸಿತ್ತು. ಹೀಗೆ ಮಾಹಿ ಕ್ರಿಕೆಟ್ ಅಂಗಳದಲ್ಲಿ ಸಾಕಷ್ಟು ದಾಖಲೆಯನ್ನು ನಿರ್ಮಿಸಿದ್ದಾರೆ.
ಧೋನಿ ಕ್ರಿಕೆಟ್ ಸಾಧನೆಗಾಗಿ ಅವರ ಜೀವನಾಧಾರಿತ ಸಿನಿಮಾ ಕೂಡ ಬಂದಿದೆ. 2011ರ ವಿಶ್ವಕಪ್ ಜಯಿಸುವವರೆಗೆ ವೃತ್ತಿ ಜೀವನದಲ್ಲಾದ ಪ್ರಮುಖ ಘಟನೆಯನ್ನು ತೆಗೆದುಕೊಂಡು ‘ಎಂಎಸ್ ಧೋನಿ ಅನ್ಟೋಲ್ಡ್ ಸ್ಟೋರಿ‘ ಹೆಸರಿನಲ್ಲಿ ಸಿನಿಮಾವನ್ನು ಮಾಡಿದ್ದರು. ಸಿನಿಮಾದಲ್ಲಿ ಧೋನಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು 2004ರಲ್ಲಿ ದೇವಧರ್ ಟ್ರೋಫಿ ಪಂದ್ಯದಲ್ಲಿ ಪೂರ್ವ ವಲಯ ಪರ ಧೋನಿ ಬ್ಯಾಟಿಂಗ್ ಅಬ್ಬರ ಎಂದು ಚಿತ್ರಿಸಲಾಗಿದೆ. ಈ ಪಂದ್ಯದಲ್ಲಿ ಧೋನಿ ಸ್ಟೋಟಕ ಬ್ಯಾಟಿಂಗ್ನಲ್ಲಿ ಮಿಂಚಿದ್ದರು. ಪಂದ್ಯವನ್ನು ವೀಕ್ಷಿಸುತ್ತಿದ್ದ ಆಯ್ಕೆ ಸಮಿತಿ ಧೋನಿಯನ್ನು ಪ್ರದರ್ಶನ ಕಂಡು ರಾಷ್ಟ್ರೀಯ ತಂಡಕ್ಕೆ ಮಣೆ ಹಾಕಿದರು ಎಂದು ತೋರಿಸಲಾಗಿದೆ.
ಆದರೀಗ ಧೋನಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು ದೇವಧರ್ ಟ್ರೋಫಿಗಿಂತ ಮುಖ್ಯವಾಗಿ ಅದಕ್ಕೂ ಮುನ್ನ ರಣಜಿ ಪಂದ್ಯವೇ ಪ್ರಮುಖ ಎಂದು ಅಂದಿನ ಆಯ್ಕೆ ಸಮಿತಿಯ ಮುಖ್ಯಸ್ಥ ಸಯ್ಯದ್ ಕಿರ್ಮಾನಿ ಹೇಳಿದ್ದಾರೆ.
ಜಾರ್ಖಂಡ್ ರಾಜ್ಯದ ರಣಜಿ ಪಂದ್ಯವೊಂದರಲ್ಲಿ ಧೋನಿ ಅದ್ಭುತ ಬ್ಯಾಟಿಂಗ್ ಮಾಡಿದ್ದರಂತೆ. ಈ ಪಂದ್ಯದಲ್ಲಿ ಅಂದಿನ ಪೂರ್ವ ವಲಯದ ಆಯ್ಕೆಗಾರ ಪ್ರಣಬ್ ರಾಯ್ ಜೊತೆಗೆ ಸಯ್ಯದ್ ಕಿರ್ಮಾಣಿ ಪಂದ್ಯ ವೀಕ್ಷಿಸುತ್ತಿದ್ದರಂತೆ. ಈ ವೇಳೆ ಪ್ರಣಬ್ ರಾಯ್ ಧೋನಿ ಪ್ರದರ್ಶನ ಕಂಡು ಸಮರ್ಥ ಆಟಗಾರ ಎಂದು ಹೇಳಿದ್ದರು. ಹಾಗೆ ನಾನು ಧೋನಿಯನ್ನು ಪೂರ್ವ ವಲಯಕ್ಕೆ ಆಯ್ಕೆ ಮಾಡಿದೆ ಎಂದು ಹೇಳಿದ್ದಾರೆ ಕಿರ್ಮಾನಿ.
PayTm: ಪೇಟಿಯಂ ಪರಿಚಯಿಸಿದೆ ‘ಮೊದಲು ಖರೀದಿಸಿ ನಂತರ ಪಾವತಿಸಿ‘; ಕಿರಾಣಿ ಅಂಗಡಿಯಲ್ಲಿ ಇದರ ಬಳಕೆ ಹೇಗೆ?
Deepika Padukone: ಕೋಟಿ ರೂ. ಮುಟ್ಟಿದ ದೀಪಿಕಾ ಬಾಡಿಗಾರ್ಡ್ ಸಂಬಳ!
ಧೋನಿ ಕ್ರಿಕೆಟ್ ಸಾಧನೆಗಾಗಿ ಅವರ ಜೀವನಾಧಾರಿತ ಸಿನಿಮಾ ಕೂಡ ಬಂದಿದೆ. 2011ರ ವಿಶ್ವಕಪ್ ಜಯಿಸುವವರೆಗೆ ವೃತ್ತಿ ಜೀವನದಲ್ಲಾದ ಪ್ರಮುಖ ಘಟನೆಯನ್ನು ತೆಗೆದುಕೊಂಡು ‘ಎಂಎಸ್ ಧೋನಿ ಅನ್ಟೋಲ್ಡ್ ಸ್ಟೋರಿ‘ ಹೆಸರಿನಲ್ಲಿ ಸಿನಿಮಾವನ್ನು ಮಾಡಿದ್ದರು.
ಆದರೀಗ ಧೋನಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು ದೇವಧರ್ ಟ್ರೋಫಿಗಿಂತ ಮುಖ್ಯವಾಗಿ ಅದಕ್ಕೂ ಮುನ್ನ ರಣಜಿ ಪಂದ್ಯವೇ ಪ್ರಮುಖ ಎಂದು ಅಂದಿನ ಆಯ್ಕೆ ಸಮಿತಿಯ ಮುಖ್ಯಸ್ಥ ಸಯ್ಯದ್ ಕಿರ್ಮಾನಿ ಹೇಳಿದ್ದಾರೆ.
ಜಾರ್ಖಂಡ್ ರಾಜ್ಯದ ರಣಜಿ ಪಂದ್ಯವೊಂದರಲ್ಲಿ ಧೋನಿ ಅದ್ಭುತ ಬ್ಯಾಟಿಂಗ್ ಮಾಡಿದ್ದರಂತೆ. ಈ ಪಂದ್ಯದಲ್ಲಿ ಅಂದಿನ ಪೂರ್ವ ವಲಯದ ಆಯ್ಕೆಗಾರ ಪ್ರಣಬ್ ರಾಯ್ ಜೊತೆಗೆ ಸಯ್ಯದ್ ಕಿರ್ಮಾಣಿ ಪಂದ್ಯ ವೀಕ್ಷಿಸುತ್ತಿದ್ದರಂತೆ. ಈ ವೇಳೆ ಪ್ರಣಬ್ ರಾಯ್ ಧೋನಿ ಪ್ರದರ್ಶನ ಕಂಡು ಸಮರ್ಥ ಆಟಗಾರ ಎಂದು ಹೇಳಿದ್ದರು. ಹಾಗೆ ನಾನು ಧೋನಿಯನ್ನು ಪೂರ್ವ ವಲಯಕ್ಕೆ ಆಯ್ಕೆ ಮಾಡಿದೆ ಎಂದು ಹೇಳಿದ್ದಾರೆ ಕಿರ್ಮಾನಿ.
PayTm: ಪೇಟಿಯಂ ಪರಿಚಯಿಸಿದೆ ‘ಮೊದಲು ಖರೀದಿಸಿ ನಂತರ ಪಾವತಿಸಿ‘; ಕಿರಾಣಿ ಅಂಗಡಿಯಲ್ಲಿ ಇದರ ಬಳಕೆ ಹೇಗೆ?
Deepika Padukone: ಕೋಟಿ ರೂ. ಮುಟ್ಟಿದ ದೀಪಿಕಾ ಬಾಡಿಗಾರ್ಡ್ ಸಂಬಳ!