ವೃತ್ತಿ ಬದುಕಿನ ಕೊನೆಯ ಪಂದ್ಯವಾಡಿದ್ರಾ ಧೋನಿ?: ಹೆಡಿಂಗ್ಲೆ ಮೈದಾನದಲ್ಲಿ ಮಾಜಿ ಕ್ಯಾಪ್ಟನ್ ಮಾಡಿದ್ದೇನು ಗೊತ್ತಾ?
Updated:July 18, 2018, 2:02 PM IST
Updated: July 18, 2018, 2:02 PM IST
ನ್ಯೂಸ್ 18 ಕನ್ನಡ
ಲಂಡನ್(ಜು.18): ಹೆಡಿಂಗ್ಲೆ ಮೈದಾನದಲ್ಲಿ ನಡೆದ ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಿನ ಕೊನೆಯ ವನ್ ಡೇ ಪಂದ್ಯದಲ್ಲಿ ಆರಂಭದಲ್ಲಿ ಬೌಲಿಂಗ್, ಬಳಿಕ ಬ್ಯಾಟಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಇಂಗ್ಲೆಂಡ್ ಭಾರತವನ್ನು ಸೋಲಿಸಿದೆ. ಇಂಗ್ಲೆಂಡ್ 8 ವಿಕೆಟ್ಗಳ ಜಯ ಗಳಿಸಿರುವುದರೊಂದಿಗೆ ಸೀರೀಸ್ನಲ್ಲಿ 2-1 ಅಂತರದಲ್ಲಿ ಕಾಯ್ದುಕೊಂಡು ನಿರಂತರವಾಗಿ ಜಯ ಗಳಿಸುತ್ತಿದ್ದ ಭಾರತದ ನಾಗಾಲೋಟಕ್ಕೆ ಕಡಿವಾಣ ಹಾಕಿದೆ.
ಇನ್ನು ಈ ಪಂದ್ಯದ ಬಳಿಕ ಮಾಜಿ ಕ್ಯಾಪ್ಟನ್ ಧೋನಿ ಧೋನಿಯ ನಡವಳಿಕೆಯು ಇಡೀ ಸೋಷಲ್ ಮೀಡಿಯಾದಲ್ಲಿ ಒಂದು ರೀತಿಯ ಸಂಚಲನ ಮೂಡಿಸಿದೆ.
ನಿವೃತ್ತಿ ಪಡೆಯುತ್ತಾರಾ ಧೋನಿ?ಸಾಮಾನ್ಯವಾಗಿ ಒಂದು ವೇಳೆ ಬೌಲರ್ ಒಬ್ಬ ಉತ್ತಮ ಬೌಲಿಂಗ್ ಮಾಡಿದರೆ ಅಥವಾ ಬ್ಯಾಟ್ಸ್ಮನ್ ಉತ್ತಮವಾಗಿ ಆಡಿದರೆ ಆತ ನೆನಪಿಗಾಗಿ ಬಾಲ್ ತನ್ನಲ್ಲೇ ಇಟ್ಟುಕೊಳ್ಳುತ್ತಾರೆ. ಆದರೆ ಇಂಗ್ಲೆಂಡ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಮಾತ್ರ ಕಂಡಿದ್ದು ಮಅತ್ರ ಇವೆಲ್ಲಕ್ಕಿಂತಲೂ ಭಿನ್ನವಾದ ವಿಚಾರ. ವಾಸ್ತವವಾಗಿ ಪಂದ್ಯ ಮುಗಿದ ಬಳಿಕ ಅಂಪೈರ್ ಬಳಿ ತೆರಳಿದ ಧೋನಿ ಬಾಲ್ ಕೇಳಿ ಪಡೆದಿದ್ದಾರೆ. ಇದನ್ನು ಗಮನಿಸಿದ ಬಳಿಕ ಸೋಲಿನ ಬಳಿಕ ಧೋನಿ ಬಹುದೊಡ್ಡ ಹೆಜ್ಜೆ ಇರಿಸಲಿದ್ದಾರೆ ಹಾಗೂ ಇದು ಅವರ ಕೊನೆಯ ಪಂದ್ಯ ಎಂಬುವುದು ಅಭಿಮಾನಿಗಳ ಅಭಿಪ್ರಾಯವಾಗಿದೆ.
ಏಕದಿನ ಸೀರೀಸ್ ಸೋತ ಭಾರತ
ಇಂಗ್ಲೆಂಡ್ನ ಕಠಿಣ ಬೌಲಿಂಗ್ನಿಂದಾಗಿ ಟೀಂ ಇಂಡಿಯಾ 8 ವಿಕೆಟ್ ಕಳೆದುಕೊಂಡು ಕೇವಲ 256 ರನ್ ಗಳಿಸಿತ್ತು. ಆದರೆ ಇಂಗ್ಲೆಂಡ್ ಭಾರತ ನೀಡಿದ ಈ ಗುರಿಯನ್ನು 44.3 ಓವರ್ನಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಕಲೆ ಹಾಕುವಲ್ಲಿ ಯಶಸ್ವಿಯಾಗಿತ್ತು.3 ಪಂದ್ಯಗಳ ಈ ಸೀರೀಸ್ ಈ ಮ್ಯಾಚ್ಗೂ ಮೊದಲು 1-1 ಮೂಲಕ ಸಮನಾಗಿತ್ತು. ಹೀಗಾಗಿ ಮೂರನೇ ಪಂದ್ಯ ನಿರ್ಣಾಯಕವಾಗಿದ್ದು, ಈ ಪಂದ್ಯದಲ್ಲಿ ಭಾರತವನ್ನು ಸೋಲಿಸುವ ಮೂಲಕ ಇಂಗ್ಲೆರಂಟ್ ತಾನು ಟಿ20ಯಲ್ಲಿ ಪಡೆದಿದ್ದ ಸೋಲಿನ ಸೇಡು ತೀರಿಸಿಕೊಂಡಿದೆ. ನಿರಂತರವಾಗಿ 9 ಸೀರೀಸ್ ಗೆದ್ದಿದ್ದ ಭಾರತಕ್ಕೆ ಏಕದಿನ ಪಂದ್ಯದಲ್ಲಿ ಸೋಲೆದುರಾಗಿದೆ.
ಲಂಡನ್(ಜು.18): ಹೆಡಿಂಗ್ಲೆ ಮೈದಾನದಲ್ಲಿ ನಡೆದ ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಿನ ಕೊನೆಯ ವನ್ ಡೇ ಪಂದ್ಯದಲ್ಲಿ ಆರಂಭದಲ್ಲಿ ಬೌಲಿಂಗ್, ಬಳಿಕ ಬ್ಯಾಟಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಇಂಗ್ಲೆಂಡ್ ಭಾರತವನ್ನು ಸೋಲಿಸಿದೆ. ಇಂಗ್ಲೆಂಡ್ 8 ವಿಕೆಟ್ಗಳ ಜಯ ಗಳಿಸಿರುವುದರೊಂದಿಗೆ ಸೀರೀಸ್ನಲ್ಲಿ 2-1 ಅಂತರದಲ್ಲಿ ಕಾಯ್ದುಕೊಂಡು ನಿರಂತರವಾಗಿ ಜಯ ಗಳಿಸುತ್ತಿದ್ದ ಭಾರತದ ನಾಗಾಲೋಟಕ್ಕೆ ಕಡಿವಾಣ ಹಾಕಿದೆ.
ಇನ್ನು ಈ ಪಂದ್ಯದ ಬಳಿಕ ಮಾಜಿ ಕ್ಯಾಪ್ಟನ್ ಧೋನಿ ಧೋನಿಯ ನಡವಳಿಕೆಯು ಇಡೀ ಸೋಷಲ್ ಮೀಡಿಯಾದಲ್ಲಿ ಒಂದು ರೀತಿಯ ಸಂಚಲನ ಮೂಡಿಸಿದೆ.
ನಿವೃತ್ತಿ ಪಡೆಯುತ್ತಾರಾ ಧೋನಿ?ಸಾಮಾನ್ಯವಾಗಿ ಒಂದು ವೇಳೆ ಬೌಲರ್ ಒಬ್ಬ ಉತ್ತಮ ಬೌಲಿಂಗ್ ಮಾಡಿದರೆ ಅಥವಾ ಬ್ಯಾಟ್ಸ್ಮನ್ ಉತ್ತಮವಾಗಿ ಆಡಿದರೆ ಆತ ನೆನಪಿಗಾಗಿ ಬಾಲ್ ತನ್ನಲ್ಲೇ ಇಟ್ಟುಕೊಳ್ಳುತ್ತಾರೆ. ಆದರೆ ಇಂಗ್ಲೆಂಡ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಮಾತ್ರ ಕಂಡಿದ್ದು ಮಅತ್ರ ಇವೆಲ್ಲಕ್ಕಿಂತಲೂ ಭಿನ್ನವಾದ ವಿಚಾರ. ವಾಸ್ತವವಾಗಿ ಪಂದ್ಯ ಮುಗಿದ ಬಳಿಕ ಅಂಪೈರ್ ಬಳಿ ತೆರಳಿದ ಧೋನಿ ಬಾಲ್ ಕೇಳಿ ಪಡೆದಿದ್ದಾರೆ. ಇದನ್ನು ಗಮನಿಸಿದ ಬಳಿಕ ಸೋಲಿನ ಬಳಿಕ ಧೋನಿ ಬಹುದೊಡ್ಡ ಹೆಜ್ಜೆ ಇರಿಸಲಿದ್ದಾರೆ ಹಾಗೂ ಇದು ಅವರ ಕೊನೆಯ ಪಂದ್ಯ ಎಂಬುವುದು ಅಭಿಮಾನಿಗಳ ಅಭಿಪ್ರಾಯವಾಗಿದೆ.
ಏಕದಿನ ಸೀರೀಸ್ ಸೋತ ಭಾರತ
ಇಂಗ್ಲೆಂಡ್ನ ಕಠಿಣ ಬೌಲಿಂಗ್ನಿಂದಾಗಿ ಟೀಂ ಇಂಡಿಯಾ 8 ವಿಕೆಟ್ ಕಳೆದುಕೊಂಡು ಕೇವಲ 256 ರನ್ ಗಳಿಸಿತ್ತು. ಆದರೆ ಇಂಗ್ಲೆಂಡ್ ಭಾರತ ನೀಡಿದ ಈ ಗುರಿಯನ್ನು 44.3 ಓವರ್ನಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಕಲೆ ಹಾಕುವಲ್ಲಿ ಯಶಸ್ವಿಯಾಗಿತ್ತು.
Loading...
Loading...