ಆರ್ಸಿಬಿ ತಂಡ ಸೇರಿಕೊಳ್ತಾರಾ ಬುಮ್ರಾ?; ವೈರಲ್ ಆಗುತ್ತಿದೆ ಈ ಒಂದು ಫೋಟೋ ಹಾಗೂ ಟ್ವೀಟ್
13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಈಗಾಗಲೇ ಎಲ್ಲ ತಂಡಗಳು ಭರ್ಜರಿ ಸಿದ್ದತೆಯಲ್ಲಿ ತೊಡಗಿಕೊಂಡಿವೆ. ಡಿಸೆಂಬರ್ 19 ರಂದು ಕೋಲ್ಕತ್ತಾದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.

ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಹಾಗೂ ರೋಹಿತ್ ಶರ್ಮಾ
- News18 Kannada
- Last Updated: October 26, 2019, 11:07 AM IST
ಬೆಂಗಳೂರು (ಅ. 26): ಉದ್ಯಮಿ ಮತ್ತು ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ ಹಾಗೂ ಪತ್ನಿ ನೀತಾ ಅಂಬಾನಿ ಇಂಡಿಯನ್ ಪ್ರೀಮಿಯರ್ ಲೀಗ್ನ ತಮ್ಮ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ತಂಡದ ಎಲ್ಲ ಆಟಗಾರರಿಗೆ ದೀಪಾವಳಿ ಪಾರ್ಟಿ ಆಯೋಜನೆ ಮಾಡಿದ್ದಾರೆ.
ಜಿಯೋ ವರ್ಡ್ಡ್ ಸೆಂಟರ್ನಲ್ಲಿ ನಡೆದ ಈ ಅದ್ಧೂರಿ ಕಾರ್ಯಕ್ರಮದಲ್ಲಿ ಮುಂಬೈ ತಂಡದ ಹೆಚ್ಚಿನ ಸದಸ್ಯರು ಹಾಜರಿದ್ದರು. ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ, ಮಹೇಲ ಜಯವರ್ದನೆ, ಯುವರಾಜ್ ಸಿಂಗ್, ಹಾರ್ದಿಕ್ ಪಾಂಡ್ಯ ಸೇರಿದಂತೆ ಅನೇಕರು ಈ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರು. 
Vijay Hazare: ಕರ್ನಾಟಕ ವಿರುದ್ಧ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಅಶ್ವಿನ್ಗೆ ಬಿತ್ತು ಭಾರೀ ದಂಡ!
ಆದರೆ, ಮುಂಬೈ ತಂಡದ ಪ್ರಮುಖ ಬೌಲರ್ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಈ ಕಾರ್ಯಕ್ರಮಕ್ಕೆ ಹಾಜರಾಗಿಲ್ಲ. ಮುಖೇಶ್ ಅಂಬಾನಿ ಹಾಗೂ ಪತ್ನಿ ನೀತಾ ಅಂಬಾನಿ ಜೊತೆ ತಂಡದ ಎಲ್ಲ ಆಟಗಾರರು ಇರುವ ಫೋಟೋವನ್ನು ಮುಂಬೈ ಇಂಡಿಯನ್ಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿತ್ತು. ಇದರಲ್ಲಿ ಬುಮ್ರಾ ಮಿಸ್ ಆಗಿದ್ದರು.
ಇದನ್ನ ಮನಗಂಡು ಅಭಿಮಾನಿಯೋರ್ವ ಮುಂಬೈ ಇಂಡಿಯನ್ಸ್ ದೀಪಾವಳಿ ಸಡಗರದ ಈ ಫೋಟೋದಲ್ಲಿ ಜಸ್ಪ್ರೀತ್ ಇಲ್ಲವಲ್ಲ! ಆರ್ಸಿಬಿ ತಂಡ ಸೇರಿಕೊಳ್ತಾರಾ? ಎಂದು ಕೇಳಿದ್ದಾನೆ.
ಈ ಪ್ರಶ್ನೆಗೆ ಉತ್ತರಿಸಿರುವ ಮುಂಬೈ ಇಂಡಿಯನ್ಸ್, ರೋಹಿತ್ ಶರ್ಮಾ ಅವರು ತಾಳ್ಮೆಯಿಂದ ಇರಿ ಎಂದು ಕೈ ಸನ್ನೆಯಲ್ಲಿ ಹೇಳುವ ಜಿಫ್ ಇಮೇಜ್ ಶೇರ್ ಮಾಡಿದೆ. ಈ ಫೋಟೋ ಹಾಗೂ ಟ್ವೀಟ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಈಗಾಗಲೇ ಎಲ್ಲ ತಂಡಗಳು ಭರ್ಜರಿ ಸಿದ್ದತೆಯಲ್ಲಿ ತೊಡಗಿಕೊಂಡಿವೆ. ಡಿಸೆಂಬರ್ 19 ರಂದು ಕೋಲ್ಕತ್ತಾದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.
ಜಿಯೋ ವರ್ಡ್ಡ್ ಸೆಂಟರ್ನಲ್ಲಿ ನಡೆದ ಈ ಅದ್ಧೂರಿ ಕಾರ್ಯಕ್ರಮದಲ್ಲಿ ಮುಂಬೈ ತಂಡದ ಹೆಚ್ಚಿನ ಸದಸ್ಯರು ಹಾಜರಿದ್ದರು. ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ, ಮಹೇಲ ಜಯವರ್ದನೆ, ಯುವರಾಜ್ ಸಿಂಗ್, ಹಾರ್ದಿಕ್ ಪಾಂಡ್ಯ ಸೇರಿದಂತೆ ಅನೇಕರು ಈ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರು.

ಮುಖೇಶ್ ಅಂಬಾನಿ ಹಾಗೂ ಪತ್ನಿ ನೀತಾ ಅಂಬಾನಿ ಮುಂಬೈ ಇಂಡಿಯನ್ಸ್ ಫ್ಯಾಮಿಲಿ
Vijay Hazare: ಕರ್ನಾಟಕ ವಿರುದ್ಧ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಅಶ್ವಿನ್ಗೆ ಬಿತ್ತು ಭಾರೀ ದಂಡ!
ಆದರೆ, ಮುಂಬೈ ತಂಡದ ಪ್ರಮುಖ ಬೌಲರ್ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಈ ಕಾರ್ಯಕ್ರಮಕ್ಕೆ ಹಾಜರಾಗಿಲ್ಲ. ಮುಖೇಶ್ ಅಂಬಾನಿ ಹಾಗೂ ಪತ್ನಿ ನೀತಾ ಅಂಬಾನಿ ಜೊತೆ ತಂಡದ ಎಲ್ಲ ಆಟಗಾರರು ಇರುವ ಫೋಟೋವನ್ನು ಮುಂಬೈ ಇಂಡಿಯನ್ಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿತ್ತು. ಇದರಲ್ಲಿ ಬುಮ್ರಾ ಮಿಸ್ ಆಗಿದ್ದರು.
✨ Happy Diwali from Mumbai Indians’ #OneFamily 💙#MumbaiIndians #MIDiwali pic.twitter.com/jp3K8x3Flv
— Mumbai Indians (@mipaltan) October 25, 2019
ಇದನ್ನ ಮನಗಂಡು ಅಭಿಮಾನಿಯೋರ್ವ ಮುಂಬೈ ಇಂಡಿಯನ್ಸ್ ದೀಪಾವಳಿ ಸಡಗರದ ಈ ಫೋಟೋದಲ್ಲಿ ಜಸ್ಪ್ರೀತ್ ಇಲ್ಲವಲ್ಲ! ಆರ್ಸಿಬಿ ತಂಡ ಸೇರಿಕೊಳ್ತಾರಾ? ಎಂದು ಕೇಳಿದ್ದಾನೆ.
Where is Bumrah?
i think he is changing to RCB?
— Praveen kumar (@Praveen23063251) October 25, 2019
ಈ ಪ್ರಶ್ನೆಗೆ ಉತ್ತರಿಸಿರುವ ಮುಂಬೈ ಇಂಡಿಯನ್ಸ್, ರೋಹಿತ್ ಶರ್ಮಾ ಅವರು ತಾಳ್ಮೆಯಿಂದ ಇರಿ ಎಂದು ಕೈ ಸನ್ನೆಯಲ್ಲಿ ಹೇಳುವ ಜಿಫ್ ಇಮೇಜ್ ಶೇರ್ ಮಾಡಿದೆ. ಈ ಫೋಟೋ ಹಾಗೂ ಟ್ವೀಟ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
— Mumbai Indians (@mipaltan) October 25, 2019
13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಈಗಾಗಲೇ ಎಲ್ಲ ತಂಡಗಳು ಭರ್ಜರಿ ಸಿದ್ದತೆಯಲ್ಲಿ ತೊಡಗಿಕೊಂಡಿವೆ. ಡಿಸೆಂಬರ್ 19 ರಂದು ಕೋಲ್ಕತ್ತಾದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.