ನವ ದೆಹಲಿ (ಮೇ.25); ಮಂಡ್ಯದಲ್ಲಿ ನಿಖಿಲ್ ಸೋಲನುಭವಿಸಿದರೆ ತಾವು ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಹೇಳಿದ್ದ ಸಚಿವ ಸಿ.ಎಸ್. ಪುಟ್ಟರಾಜು ಇಂದು ಪೇಚಿಗೆ ಸಿಲುಕಿದ್ದಾರೆ. ಎಲ್ಲಾ ನೆಟ್ಟಿಗರು ಇದೀಗ ಅವರ ರಾಜಕೀಯ ನಿವೃತ್ತಿ ಯಾವಾಗ? ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಥೇಟ್ ಇದೇ ರೀತಿಯ ಹೇಳಿಕೆ ನೀಡಿದ್ದ ಪಂಜಾಬ್ ರಾಜ್ಯ ಸಚಿವ ನವಜೋತ್ ಸಿಂಗ್ ಸಿಧು ಸಹ ಇದೀಗ ಇಂತಹದ್ದೆ ಸಂದಿಗ್ಧ ಸ್ಥಿತಿಗೆ ಒಳಗಾಗಿದ್ದಾರೆ.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅಮೇಥಿಯಿಂದ ರಾಹುಲ್ ವಿರುದ್ಧ ಸ್ಪರ್ಧೆ ಮಾಡಿರುವ ಸ್ಮೃತಿ ಇರಾನಿ ಗೆಲ್ಲುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ರಾಹುಲ್ ಗಾಂಧಿ ವಯನಾಡಿನಿಂದ ಸ್ಪರ್ಧಿಸುತ್ತಿದ್ದಾರೆ ಎಂದು ವಾದ ಚಾಲ್ತಿಗೆ ಬಂದಿತ್ತು. ಆದರೆ, ಇದಕ್ಕೆ ಸವಾಲು ಹಾಕಿದ್ದ ಸಚಿವ ಸಿಧು, ”ರಾಹುಲ್ ಗಾಂಧಿ ಸೋಲುವುದಕ್ಕೆ ಸಾಧ್ಯವೇ ಇಲ್ಲ. ರಾಹುಲ್ ಸೋತರೆ ತಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ” ಎಂದು ಹೇಳಿದ್ದರು.
Even Congressi People want sidhu to quit politics too.. 😅
Keep your words Paaji.. 😜#SiddhuQuitPolitics #NavjotSidhu pic.twitter.com/XM3qe6sBsI
— Pandey Jee (@Im__AmBuJ) May 24, 2019
There are calls for Congress’ Navjot Singh Sidhu to resign after Smriti Irani won in Amethi against Rahul Gandhi. https://t.co/aEKcIR6k8N
— Twitter Moments India (@MomentsIndia) May 23, 2019
#SiddhuQuitPolitics
*Siddhu :- Will quit politics if rahul gandhi loses*
*Rahul Gandhi loses*
Sidhu pic.twitter.com/FlnLRQnFcz
— Prateek Sachan (@Pracastic) May 24, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ