ನವದೆಹಲಿ (ಮೇ 18): ಭಾರತಕ್ಕೆ ಈ ವರ್ಷದ ಮೊದಲ ಚಂಡಮಾರುತ ತೌಕ್ತೆ ಅಪ್ಪಳಿಸಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಕರ್ನಾಟಕದಲ್ಲಿ ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಈಗಾಗಲೇ 8 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ನಿನ್ನೆ ರಾತ್ರಿಯಿಂದ ಗುಜರಾತ್ನಲ್ಲಿ ತೌಕ್ತೆ ಚಂಡಮಾರುತದ ಆರ್ಭಟ ಶುರುವಾಗಿದ್ದು, ಇಂದು ಮಧ್ಯಾಹ್ನದವರೆಗೆ ಅಬ್ಬರವಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಹಾರಾಷ್ಟ್ರದಲ್ಲೂ ಭಾರೀ ಮಳೆ ಕಾಣಿಸಿಕೊಂಡಿದ್ದು, ಮುಂಬೈನ ರಸ್ತೆಗಳೆಲ್ಲ ನದಿಗಳಂತಾಗಿ ಮರಗಳು ಕೊಚ್ಚಿಹೋಗುತ್ತಿರುವ ವಿಡಿಯೋಗಳು ವೈರಲ್ ಆಗಿವೆ.
ಗುಜರಾತ್ನಲ್ಲಿ ಇದುವರೆಗೂ 2 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಲಾಗಿದೆ. ಅಹಮದಾಬಾದ್ ಏರ್ಪೋರ್ಟ್ ಸುತ್ತಲೂ ನೀರು ಆವರಿಸಿಕೊಂಡು, ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಗುಜರಾತ್ನ ಬಹುತೇಕ ಎಲ್ಲ ಪ್ರಮುಖ ವಿಮಾನ ನಿಲ್ದಾಣಗಳೂ ಬಂದ್ ಆಗಿದೆ. ಗುಜರಾತ್ನಲ್ಲಿ 1998ರ ನಂತರ ಕಳೆದ 23 ವರ್ಷಗಳಲ್ಲಿ ಉಂಟಾಗಿರುವ ಅತ್ಯಂತ ಭೀಕರ ಚಂಡಮಾರುತ ಇದು ಎನ್ನಲಾಗಿದೆ.
#WATCH | Maharashtra: Trees uprooted in Mumbai's Ballard Estate area due to heavy rain and wind.#CycloneTaukte pic.twitter.com/YuQuAcCApd
— ANI (@ANI) May 18, 2021
THE VSCS ‘TAUKTAE’ LAY CENTRED AT 0430 HRS IST OF 18TH MAY 2021 OVER SAURASHTRA, NEAR LAT. 21.40°N AND LONG. 71.20°E, ABOUT 85 KM NORTH-NORTHEAST OF DIU AND 20 KM SOUTH OF AMRELI.
THE CYCLONE CONTINUES TO SHOW WEAKENING TREND. EYE IS DISORGANISING, WALL CLOUD IS WEAKENING. pic.twitter.com/GaT7a7xk5X
— India Meteorological Department (@Indiametdept) May 17, 2021
#CycloneTaukte effects started in Somnath , Gujarat .
Pray for #Gujarat & #Mumbai#Somnath #mumbairain #CycloneAlert #CycloneTauktaeupdate #cyclonetaukate pic.twitter.com/7cHPMESkcc
— Gajen k Singh (@gajenksingh) May 17, 2021
#WATCH | Maharashtra: Arabian Sea turns rough, in wake of #CycloneTaukte. Visuals from Marine Drive in Mumbai. pic.twitter.com/ovbFFJPruQ
— ANI (@ANI) May 17, 2021
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ