Melukote Vairamudi Utsav: ಅದ್ದೂರಿ ಮೇಲುಕೋಟೆ ವೈರಮುಡಿ ಉತ್ಸವದ ಸಂಭ್ರಮ ನೋಡಿ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ರತ್ನಖಚಿತ ವೈರಮುಡಿ ತೊಟ್ಟು ಗರುಢಾರೂಢನಾಗಿ ಭೂದೇವಿ, ಶ್ರೀದೇವಿ ನಡುವೆ ಕಂಗೊಳಿಸಿದ ಚೆಲುವನಾರಾಯಣಸ್ವಾಮಿಯನ್ನು ಕಂಡು ಭಕ್ತರು ಪುನೀತರಾದರು.

  • Share this:

ಮಂಡ್ಯ: ಸಾವಿರಾರು ಭಕ್ತರ ಜಯಘೋಷ, ಗೋವಿಂದ ಗೋವಿಂದ ಎಂಬ ಘೋಷಣೆ. ವಿಜೃಂಭಣೆಯಿಂದ ನಡೆಯಿತು ನೋಡಿ ವೈರಮುಡಿ ಉತ್ಸವ! (Melukote Vairamudi Utsav) ಮಂಡ್ಯ ಜಿಲ್ಲೆಯ (Mandya News) ಮೇಲುಕೋಟೆಯಲ್ಲಿ (Melukote) ವರ್ಷಕ್ಕೊಮ್ಮೆ ಆಗುವ ಉತ್ಸವ ಅದ್ದೂರಿಯಾಗಿ ನಡೆಯಿತು.


ಬೆಳಗ್ಗೆ ಲಕ್ಷ್ಮಿ ಜನಾರ್ಧನ ದೇವಸ್ಥಾನದಲ್ಲಿ ಪ್ರಥಮ ಪೂಜೆ ಮಾಡಲಾಯಿತು. ನಂತರ ಮಂಡ್ಯ, ಶ್ರೀರಂಗಪಟ್ಟಣ, ಪಾಂಡವಪುರ, ಜಕ್ಕನಹಳ್ಳಿ ಮಾರ್ಗವಾಗಿ ಮೇಲುಕೋಟೆ ಪ್ರವೇಶಿಸಿದ ವೈರಮುಡಿ ಹಾಗೂ ರಾಜಮುಡಿಯನ್ನು ಭಕ್ತರು ಭಕ್ತಿಭಾವದಿಂದ ಪೂಜಿಸಿದರು.


ಇದನ್ನೂ ಓದಿ: Mandya: ಶತಮಾನಗಳ ಹಳೆಯ ಸೇತುವೆ ಇಂದಿಗೂ ಗಟ್ಟಿಮುಟ್ಟು!




ಆಭರಣಗಳು ಹಾಗೂ ವಜ್ರ ಖಚಿತ ಕಿರೀಟ ಧರಿಸಿ ಕಂಗೊಳಿಸಿದ ಚಲುವರಾಯಸ್ವಾಮಿಯನ್ನು ಭಕ್ತರು ಕಣ್ತುಂಬಿಕೊಂಡರು


.


ಇದನ್ನೂ ಓದಿ: KRS Dam Water Level: ರಾಜ್ಯದ ಪ್ರಮುಖ ಜಲಾಶಯದಲ್ಲಿ 100 ಅಡಿಗೆ ಇಳಿದ ನೀರಿನ ಮಟ್ಟ

top videos


    ರತ್ನಖಚಿತ ವೈರಮುಡಿ ತೊಟ್ಟು ಗರುಢಾರೂಢನಾಗಿ ಭೂದೇವಿ, ಶ್ರೀದೇವಿ ನಡುವೆ ಕಂಗೊಳಿಸಿದ ಚೆಲುವನಾರಾಯಣಸ್ವಾಮಿಯನ್ನು ಕಂಡು ಭಕ್ತರು ಪುನೀತರಾದರು.

    First published: