• ಹೋಂ
  • »
  • ನ್ಯೂಸ್
  • »
  • Jobs
  • »
  • Job News: ಕನ್ಸಲ್ಟೆಂಟ್ ಅರಿವಳಿಕೆ ತಜ್ಞರ ಕೆಲಸ ಖಾಲಿ ಇದೆ, ಈಗಲೇ ಅಪ್ಲೈ ಮಾಡಿ

Job News: ಕನ್ಸಲ್ಟೆಂಟ್ ಅರಿವಳಿಕೆ ತಜ್ಞರ ಕೆಲಸ ಖಾಲಿ ಇದೆ, ಈಗಲೇ ಅಪ್ಲೈ ಮಾಡಿ

ಅಪ್ಲೈ ಮಾಡಿ

ಅಪ್ಲೈ ಮಾಡಿ

ಅರಿವಳಿಕೆ ತಜ್ಞರಾಗುವ ಕನಸು ಕಂಡವರಿಗೆ ಇಲ್ಲಿದೆ ಸುವರ್ಣಾವಕಾಶ ಈ ಕೂಡಲೇ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಆದಷ್ಟು ಬೇಗ ಅಪ್ಲೈ ಮಾಡಿ. ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ.

  • News18 Kannada
  • 5-MIN READ
  • Last Updated :
  • Karnataka, India
  • Share this:

 ಶಸ್ತ್ರಚಿಕಿತ್ಸೆಗೆ ಮುನ್ನ ರೋಗಿಗಳಿಗೆ ಅರವಳಿಕೆ ನೀಡುವ ಕೆಲಸ ತಿಳಿದಿರುವವರಿಗೆ ಇಲ್ಲಿದೆ ಉದ್ಯೋಗಾವಕಾಶ ನೀವೂ ಅರ್ಹತೆ ಹೊಂದಿದ್ದರೆ ಈ ಕೆಲಸಕ್ಕೆ ಅಪ್ಲೈ ಮಾಡಬಹುದು. ಕೊಪ್ಪಳದಲ್ಲಿ ಕೆಲಸ ಖಾಲಿ ಇದೆ. ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ. ಅಧಿಕೃತ ಜಾಲತಾಣದ ಮಾಹಿತಿಯನ್ನೂ ಸಹ ನಾವಿಲ್ಲಿ ನೀಡಿದ್ದೇವೆ ಆದಷ್ಟು ಬೇಗ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಪೂರ್ತಿ ಓದಿ. 

 ಹುದ್ದೆಅರಿವಳಿಕೆ ತಜ್ಞ
ಸಂಸ್ಥೆ ಚೈತನ್ಯ HR ಕನ್ಸಲ್ಟೆನ್ಸಿ
ಉದ್ಯೋಗ ಸ್ಥಳ ಕೊಪ್ಪಳ
ಅಧಿಕೃತ ಜಾಲತಾಣ ಇಲ್ಲಿ ಕ್ಲಿಕ್ ಮಾಡಿ
 ಸಂಬಳ 1800000 INR
ಅನುಭವ ಹೊಂದಿರಲೇ ಬೇಕು
 ವಿದ್ಯಾರ್ಹತೆ  MBBS, MD/MS

ಇದನ್ನೂ ಓದಿ: World Brightest Student: "ವರ್ಲ್ಡ್‌ ಬ್ರೈಟೆಸ್ಟ್" ವಿದ್ಯಾರ್ಥಿನಿ ಪಟ್ಟಿಯಲ್ಲಿ ಭಾರತ ಮೂಲದ ವಿದ್ಯಾರ್ಥಿನಿ ಆಯ್ಕೆ! 


• ಅರಿವಳಿಕೆ ಯೋಜನೆಗಳನ್ನು ಸಿದ್ಧಪಡಿಸುವುದು.
• ಆಪರೇಟಿಂಗ್ ಕೋಣೆಯಲ್ಲಿ ಅರಿವಳಿಕೆ ಪ್ರಾರಂಭಿಸುವುದು.
• ವೈದ್ಯಕೀಯ ಕಾರ್ಯವಿಧಾನಗಳ ಸಮಯದಲ್ಲಿ ರೋಗಿಗಳನ್ನು ಮೇಲ್ವಿಚಾರಣೆ ಮಾಡುವುದು. ಇವಿಷ್ಟು ನಿಮ್ಮ ಕೆಲಸ ಆಗಿರುತ್ತದೆ. ಇದನ್ನು ನಿಭಾಯಿಸಬಲ್ಲ ಸಾಮರ್ಥ್ಯವಿದ್ದರೆ ಖಂಡಿತ ಅಪ್ಲೈ ಮಾಡಿ ಉತ್ತಮ ಸಂಬಳ ಇರುವ ಕೆಲಸ ಇದಾಗಿದೆ.


ಹುದ್ದೆ: ಅರಿವಳಿಕೆ ತಜ್ಞ


ಸಂಸ್ಥೆ: ಚೈತನ್ಯ HR ಕನ್ಸಲ್ಟೆನ್ಸಿ


ಉದ್ಯೋಗ ಸ್ಥಳ: ಕೊಪ್ಪಳ


ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ




ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್​ ಕ್ಲಿಕ್​ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್​ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ


ವಿದ್ಯಾರ್ಹತೆ: MBBS, MD/MS


• ಕನಿಷ್ಠ ಅನುಭವ - ಫ್ರೆಶರ್
• ಗರಿಷ್ಠ ಅನುಭವ-  10ವರ್ಷ
ನಿಮ್ಮ ಕೌಶಲ್ಯದ ಮೇಲೆ ಸಂಬಳ ನಿಗದಿಪಡಿಸಲಾಗುತ್ತದೆ. ಕೊಪ್ಪಳದಲ್ಲೇ ಕೆಲಸ ಮಾಡಬೇಕಾಗುತ್ತದೆ.

First published: