ಮಾನ್ಯ @CMofKarnataka @BSYBJP ರವರೆ ಕರ್ನಾಟಕದಲ್ಲಿ ಅನೇಕ ಜನಪ್ರತಿನಿದಿನಗಳಿಗೆ ಕೊರೊನ ಸೋಂಕು ತಗುಲಿರುವುದರಿಂದ ನಾನು ಸಹ ಇಂದು ಮೈಸೂರಿನಲ್ಲಿ ಪರೀಕ್ಷೆ ಮಾಡಿಸಬೇಕೆಂದು DHO ರವರನ್ನು ವಿಚಾರಿಸಿದಾಗ ನಾಳೆ ಬೆಳಗ್ಗೆ 10 ಗಂಟೆಯ ನಂತರ ಸೋಂಕು ಪರೀಕ್ಷೆ ಕಾರ್ಯಾರಂಭ ಆಗುವುದು ಎಂದು ತಿಳಿಸಿದರು. 1/n@mla_sudhakar @sriramulubjp
— G Raghu Achar | ಜಿ ರಘು ಆಚಾರ್ (@RaghuAcharG) July 7, 2020
ಸ್ವಯಂ ಪ್ರೇರಿತರಾಗಿ ಸೋಂಕು ಪರೀಕ್ಷಗೆ ಒಳಪಡಲು ಇಚ್ಛಿಸುವ ಜನಪ್ರತಿನಿದಿನಗಳಿಗೆ ಅಪ್ಪೋಯಿಂಟ್ಮೆಂಟ್ ಕೊಡುವುದಾದರೆ ಸಾಮಾನ್ಯ ಜನರ ಹಾಗೂ random testing ಎಷ್ಟರ ಮಟ್ಟಿಗೆ ನಡಿಯುತ್ತಿರಬಹುದು? 2/n@CMofKarnataka @mla_sudhakar @sriramulubjp
— G Raghu Achar | ಜಿ ರಘು ಆಚಾರ್ (@RaghuAcharG) July 7, 2020
ಸ್ವಯಂ ಪ್ರೇರಿತರಾಗಿ ಸೋಂಕು ಪರೀಕ್ಷಗೆ ಒಳಪಡಲು ಇಚ್ಛಿಸುವ ಜನಪ್ರತಿನಿದಿನಗಳಿಗೆ ಅಪ್ಪೋಯಿಂಟ್ಮೆಂಟ್ ಕೊಡುವುದಾದರೆ ಸಾಮಾನ್ಯ ಜನರ ಹಾಗೂ random testing ಎಷ್ಟರ ಮಟ್ಟಿಗೆ ನಡಿಯುತ್ತಿರಬಹುದು? 2/n@CMofKarnataka @mla_sudhakar @sriramulubjp
— G Raghu Achar | ಜಿ ರಘು ಆಚಾರ್ (@RaghuAcharG) July 7, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ