ಇದು "ಕೊಲೆಗಡುಕ ಸರ್ಕಾರ"
ಸಚಿವರು ಹೆಣವನ್ನು ಕುಕ್ಕಿ ತಿನ್ನುವ ರಣ ಹದ್ದುಗಳಂತೆ ಭಾಸವಾಗುತ್ತಿದ್ದಾರೆ
ರಾಜ್ಯ ಅತೀ ಭಯಂಕರವಾಗಿ ನರಳುತ್ತಿರುವಾಗಲೇ ಕುಂದುಕೊರತೆಗಳನ್ನು ನೋಡಬೇಕಿದ್ದ ಸಚಿವರಾದ @sriramulubjp ಒಂದು ಕಡೆ, ಡಿಸಿಎಂ @drashwathcn ಮತ್ತೊಂದು ಕಡೆ ಚುನಾವಣಾ ಪ್ರಚಾರಕ್ಕೆ ತೆರಳುತ್ತಾರೆ.
ಇದು #ಸೋಂಕಿತಸರ್ಕಾರ ಅಲ್ಲದೆ ಇನ್ನೇನು? pic.twitter.com/sCXyKsVyeO
— Karnataka Congress (@INCKarnataka) April 22, 2021
ಸರ್ಕಾರ ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆ.
ಇರುವ ವ್ಯವಸ್ಥೆಯೊಳಗೆ ವೈದ್ಯರು ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ. ವೈದ್ಯಕೀಯ ಸಿಬ್ಬಂದಿ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ.
ಚಿಕಿತ್ಸೆ ಪಡೆಯುತ್ತಿರುವವರೂ ವೈದ್ಯರು ಮುತುವರ್ಜಿ ವಹಿಸುತ್ತಿರುವುದಾಗಿ ತಿಳಿಸಿದ್ದಾರೆ.
- @DKShivakumar #ಸೋಂಕಿತಸರ್ಕಾರ pic.twitter.com/KbRAMAIkve
— Karnataka Congress (@INCKarnataka) April 22, 2021
ಕರೋನಾ ಸಾವುಗಳೆಲ್ಲವೂ "ಬಿಜೆಪಿ ಪ್ರಾಯೋಜಿತ ಮಾರಣಹೋಮ"
ಕರೋನಾ ಬಂದು ಒಂದು ವರ್ಷವಾದರೂ ಸೂಕ್ತ ವೈದ್ಯಕೀಯ ವ್ಯವಸ್ಥೆಗಳನ್ನು ರೋಪಿಸದೆ, ಆಂತರಿಕ ಕಚ್ಚಾಟ, ಖಾತೆ ಕಿತ್ತಾಟ, ಸಿಡಿ ಚೆಲ್ಲಾಟ, ವರ್ಗಾವಣೆ ದಂಧೆ, ಭ್ರಷ್ಟಾಚಾರದಲ್ಲಿ ಮುಳುಗಿದ ಈ #ಸೋಂಕಿತಸರ್ಕಾರ ದ ನಿರ್ಲಕ್ಷ್ಯ, ಬೇಜವಾಬ್ದಾರಿತನ, ಭ್ರಷ್ಟಾಚಾರಗಳೇ ಇಂದಿನ ಭೀಕರ ಸ್ಥಿತಿಗೆ ಕಾರಣ. pic.twitter.com/GaPiq1jFjz
— Karnataka Congress (@INCKarnataka) April 22, 2021
ರಾಜ್ಯಾದ್ಯಂತ ಚಿಕಿತ್ಸೆ, ಲಸಿಕೆ, ಆಕ್ಸಿಜನ್, ಬೆಡ್ ಎಲ್ಲದರ ಕೊರತೆಯಿಂದ ಸೋಂಕಿತರ ಆಕ್ರಂದನ ಮುಗಿಲು ಮುಟ್ಟಿದೆ.
ಎಲ್ಲಾ ಸಚಿವರು ಸಮರೋಪಾದಿಯಲ್ಲಿ ಸಂಕಷ್ಟ ನೀಗಿಸುವ ಕೆಲಸ ಮಾಡುವುದನ್ನು ಬಿಟ್ಟು @sriramulubjp ಜನ ಸೇರಿಸಿ ಚುನಾವಣಾ ಪ್ರಚಾರದ ಮೆರವಣಿಗೆ ಮೂಲಕ ಸೂಪರ್ ಸ್ಪ್ರೆಡರ್ ಆಗಿದ್ದಾರೆ.
ಇದು #ಸೋಂಕಿತಸರ್ಕಾರ ಅಲ್ಲದೆ ಮತ್ತಿನ್ನೇನು? pic.twitter.com/WaOa3Dy0CF
— Karnataka Congress (@INCKarnataka) April 22, 2021
ಒಂದು ವರ್ಷ ಸಮಯವಿದ್ದರೂ ರಾಜ್ಯ @BJP4Karnataka ಸರ್ಕಾರ ಕೋವಿಡ್ 2ನೇ ಅಲೆ ಎದುರಿಸಲು ಯಾವುದೇ ಸಿದ್ಧತೆ ಮಾಡಿಕೊಳ್ಳಲಿಲ್ಲ.
ಕೇಂದ್ರ - ರಾಜ್ಯ ಬಿಜೆಪಿ ಸರ್ಕಾರಗಳ ನಿರ್ಲಕ್ಷ್ಯ ಜನಸಾಮಾನ್ಯರನ್ನು ಬಲಿಪಡೆಯುತ್ತಿದೆ.
ಜನರ ಜೀವ ಉಳಿಸಲು ಈ ಸರ್ಕಾರಗಳು ಇದ್ದ ಯಾವ ಅವಕಾಶಗಳನ್ನೂ ಉಪಯೋಗಿಸಿಕೊಳ್ಳಲಿಲ್ಲ. #ಸೋಂಕಿತಸರ್ಕಾರ
- @DKShivakumar pic.twitter.com/bNeDGaceCa
— Karnataka Congress (@INCKarnataka) April 22, 2021
'@BJP4Karnataka ಸರ್ಕಾರದಿಂದ ರೋಗಿಗಳಿಗೆ ಔಷಧಿ, ಹಾಸಿಗೆ, ಐಸಿಯು, ಆಕ್ಸಿಜನ್, ವೆಂಟಿಲೇಟರ್ ಕೊಡಲು ಆಗಲಿಲ್ಲ.
ಕನಿಷ್ಟ ಪಕ್ಷ ಮೃತರಿಗೆ ಗೌರವಯುತ ಅಂತ್ಯ ಸಂಸ್ಕಾರಕ್ಕೂ ಅವಕಾಶ ನೀಡಲಿಲ್ಲ.
ಕಳೆದೊಂದು ವರ್ಷದಿಂದ ಜನರ ಯಾವ ಸಂಕಷ್ಟಗಳಿಗೂ ಈ #ಸೋಂಕಿತಸರ್ಕಾರ ಸ್ಪಂದಿಸಲಿಲ್ಲ.
- @DKShivakumar
— Karnataka Congress (@INCKarnataka) April 22, 2021
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ